Saturday, 19 September 2026

Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

Month: August 2026

ಸಿನಿಮಾ

ಅಚ್ಯುತ್ ಕುಮಾರ್ ಲುಕಿಂಗ್ Very ಡೇಂಜರಸ್

ಕೌಂತೇಯ ಚಿತ್ರದ ಪ್ರಮುಖ ಹೈಲೈಟ್ ಅಂದ್ರೆಅಚ್ಯುತ ಕುಮಾರ್. ತ್ರಿಬಲ್ ಸ್ಟಾರ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಹಾಗೂ ನಿವೃತ್ತಿಯ ಹಂತದಲ್ಲಿರುವಪೊಲೀಸ್ ಅಧಿಕಾರಿಯ ಜೀವನದಲ್ಲಿ ನಡೆಯುವ ಕುತೂಹಲದ ಘಟ್ಟವನ್ನು,ತುಂಬಾ ಇಂಟ್ರೆಸ್ಟಿಂಗ್ ಆಗಿ ಹೇಳಲಾಗಿದೆ.ಎಂದು ಇಂದು ನಡೆದ ಕೌಂತೇಯ ಪತ್ರಿಕಾ ಗೋಷ್ಠಿಯಲ್ಲಿ ನಟ ಅಚ್ಯುತ್ ಕುಮಾರ್ ಹೇಳಿಕೊಂಡರು. ಇಂಡಸ್ಟ್ರಿಗೆ ಬಂದಾಗಿನಿಂದಲೂ ಇಲ್ಲಿಯ ತನಕ ನಾಯಕ ನಟನಾಗಿಯೇ ಕೆಲಸ ಮಾಡಿರೋ ನನಗೆ,ನಿರ್ದೇಶಕ ಚಂದ್ರಹಾಸ ನನ್ನನ್ನ ವಿಲನ್ ಆಗಿ ಕಲ್ಪನೆ ಮಾಡಿ ಕಥೆ ಮಾಡಿದ್ದೆ ನನಗೆ ತುಂಬಾ ಮಜವಾದ ಪಾತ್ರ ಅನ್ನಿಸ್ತಿದೆ,ಮನೋರಂಜನ್ ವಿಲನ್ […]

ಸಿನಿಮಾ

ಹೇಗಿದೆ ರೋಲೆಕ್ಸ್ ಟೀಸರ್ ??

ಹೇಗಿದೆ Rolex ಟೀಸರ್ ?? ದಯಾನಂದ ರಾಯ್ ಒಬ್ಬ ರಾಜಕಾರಣಿ ಹಾಗೂ ಉದ್ಯಮಿ,ಇವರ ಮಗಳು ಐಶ್ವರ್ಯಳನ್ನ ಕಿಡ್ನ್ಯಾಪ್ ಮಾಡಲಾಗುತ್ತದೆ,ಆಕೆಯ ಹುಡುಕಾಟಕ್ಕೆ ಇಡೀ ಪೊಲೀಸ್ ಡಿಪಾರ್ಟ್ಮೆಂಟ್ ಕಾರ್ಯ ಪ್ರವೃತ್ತವಾಗುತ್ತದೆ,ಈ ಸುದ್ದಿ ಎಲ್ಲ ಕಡೆ ಪ್ರಸಾರವಾಗುತ್ತಿದ್ದಂತೆ ಗೊಂದಲ ಗಲಾಟೆ ಶುರುವಾಗುತ್ತದೆ. ಇದರ ಇಂಟರ್ಕ್ಯಟ್ ನಲ್ಲಿ ಬರುವಂತಹ ಕೋಮಲ್ ಕುಮಾರ್ ಎಂಟ್ರಿ ಹಾಗೂ ಅವ್ರು ಹೇಳುವ ಸಖತ್ ಪಂಚಿಂಗ್ ಡೈಲಾಗ್ ನೋಡುಗರಿಗೆ ನಗು ತರಿಸಿಲಿದೆ..ಇದರ ಮಧ್ಯ ನ್ಯೂಸ್ ನಲ್ಲಿ,ಐಶ್ವರ್ಯಳನ್ನ ಕಿಡ್ನ್ಯಾಪ್ ಮಾಡಿದ್ದು Rolex ಅಂದಾಗ,ಇಲ್ಲಿ ವಿನೋದ್ ಪ್ರಭಾಕರ್ ರವರ ಹೆವಿ ಆಕ್ಷನ್ […]

ವಿಶೇಷ ಸಮಾಚಾರ

ಮರ್ಯಾದೆ ಪ್ರಶ್ನೆ ನಿರ್ದೇಶಕನ ದೇವಿ ಮಹಾತ್ಮೆ

ಮರ್ಯಾದೆ ಪ್ರಶ್ನೆ ನಿರ್ದೇಶಕನದೇವಿ ಮಹಾತ್ಮೆ ಮರ್ಯಾದೆ ಪ್ರಶ್ನೆ ಸಿನಿಮಾ ಮೂಲಕ ಚಂದನವನದಲ್ಲಿ ಹೊಸ ತರಹದ ನಿರೂಪಣಾ ಶೈಲಿಯ ಹಾಗೂ ಅಷ್ಟೇ ಕರಾರುವಕ್ಕಾಗಿ ಚಂದನವನದ ಅಖಾಡಕ್ಕೆ ನಿರ್ದೇಶಕನಾಗಿ ಕಾಲಿಟ್ಟಿದ್ದು ನಾಗರಾಜ್ ಸೋಮಯಾಜಿ, ತಮ್ಮ ಮೊದಲ ಪ್ರಯತ್ನದಲ್ಲಿಯೇ ಒಳ್ಳೆಯ ಸ್ಕೋರ್ ಮಾಡಿದ್ದು ಅವರ ಸಿನಿಮಾ ಅಕೌಂಟಲ್ಲಿ ಸದಾ ಇರುತ್ತದೆ. ಇಂತಹ ಸೃಜನಶೀಲ ನಿರ್ದೇಶಕ ಹಾಗೂ ಬರಹಗಾರರಿಂದ ಮತ್ತೊಂದು ಮಾಸ್ಟರ್ ಪೀಸ್ ಎನಿಸುವಂತಹ ಕಥೆ ಸಿದ್ಧವಾಗುತ್ತಿದೆ ಅದಾಗಲೇ ಚಿತ್ರೀಕರಣದ ಹಂತದಲ್ಲಿದ್ದು ಅದು ದೇವಿ ಮಹಾತ್ಮೆ ಚಿತ್ರವಾಗಿ ಅಭಿಮಾನಿಗಳ ಹೃದಯವನ್ನು ತಟ್ಟಲಿದೆ.ಚಿತ್ರದ ಪ್ರಮುಖ […]

ವಿಶೇಷ ಸಮಾಚಾರ

ಕೂರ್ಮಾವತಾರದಲ್ಲಿ ಕರುನಾಡ ಚಕ್ರವರ್ತಿ ಶಿವಣ್ಣ

ಕೂರ್ಮಾವತಾರ ಪ್ರಪಂಚದಲ್ಲಿ ಕರುನಾಡ ಚಕ್ರವರ್ತಿ ಹಿಂದೂ ಧರ್ಮದಲ್ಲಿ ಕೂರ್ಮಾವತಾರಕ್ಕೆ ಅತ್ಯಂತ ಶ್ರೇಷ್ಠ ಮಟ್ಟದ ಗೌರವ ಮತ್ತು ಅಷ್ಟೇ ಶ್ರೇಷ್ಠವಾದ ಸ್ಥಾನವನ್ನು ನೀಡಲಾಗಿದೆ ಕೂರ್ಮಾವತಾರವೂ ಮತ್ಸ್ಯ ಅವತಾರದ ನಂತರ ಬರುವ ವರಾಹವತಾರದ ಮೊದಲು ಬರುವ ಮಹಾ ವಿಷ್ಣುವಿನ ಎರಡನೇ ಅವತಾರವೆಂದು, ಹಾಗೂ ಈ ಅವತಾರವು ಸತ್ಯಯುಗದಲ್ಲಿ ಸಂಭವಿಸಿತ್ತು ಎಂದು ಪುರಾಣಗಳು ಹೇಳುತ್ತವೆ..ಇಂತಹ ಕೂರ್ಮಾವತಾರದ ಮೇಲೊಂದು ಚಿತ್ರ ಕನ್ನಡ ಸೇರಿ ಒಟ್ಟು ಐದು ಭಾಷೆಗಳಲ್ಲಿ ಸಿದ್ದವಾಗುತ್ತಿದ್ದು ಕೂರ್ಮಾವತಾರ ಚಿತ್ರದ ಟೈಟಲ್ ರಿವೀಲ್ ವಿಡಿಯೋ ಒಂದು ಇತ್ತೀಚಿಗೆ ಬಿಡುಗಡೆಯಾಗಿದ್ದು ಅದರಲ್ಲಿ ಸಮುದ್ರಮಥನದ […]

ಸಿನಿಮಾ

ದಾಸ ಸಾಹಿತ್ಯದ ಶ್ರೇಷ್ಠರು ಕಾಖಂಡಕಿ ಶ್ರೀ ಮಹಿಪತಿ ದಾಸರು

ದಾಸ ಸಾಹಿತ್ಯದ ಶ್ರೇಷ್ಠರು ಕಾಖಂಡಕಿ ಶ್ರೀ ಮಹಿಪತಿ ದಾಸರು ಕಲೆ ಸಾಹಿತ್ಯ ಧರ್ಮ ಆಧ್ಯಾತ್ಮ ಭಕ್ತಿ ಪರಂಪರೆ ದೇವರು ದೈವ ಭಕ್ತರು ಹೀಗೆ ಪ್ರತಿಯೊಬ್ಬರ ದೈವಿ ಭಾವನೆಗಳಿಗೆ ಬಹಳಾನೇ ಹತ್ತಿರವಾಗುವಂತಹ ಚಿತ್ರಗಳು ಧಾರಾವಾಹಿಗಳು ಹಾಡುಗಳು ಬಂದಾಗ ನೋಡುಗರು ಅಂತಹ ಪ್ರಯತ್ನಗಳನ್ನು ಮನಸ್ಸಾರೆ ನೋಡಿ ಮೆಚ್ಚಿ ಅಂತವುಗಳನ್ನ ಗೆಲ್ಲಿಸಿದ್ದು ಇತಿಹಾಸದ ಪುಟದಲ್ಲಿ ಶಾಶ್ವತವಾಗಿದೆ .ಪವಾಡ ಪುರುಷರ ಜೀವನ ಆಧಾರಿತ ಕಥೆಗಳು ಸಿನಿಮಾಗಳಾದಾಗ ಜನ ಇನ್ನೂ ಭಾವಕರಾಗಿ ಕಣ್ಣು ತುಂಬಿಕೊಳ್ಳುವುದು ಎಷ್ಟು ಸತ್ಯವೋ ಅಂತಹ ಪವಾಡ ಪುರುಷರ ಬಗ್ಗೆ ಮತ್ತಷ್ಟು […]

ಸಿನಿಮಾ

ಫೀನಿಕ್ಸ್ ಚಿತ್ರಕ್ಕೆ ತೊಂದರೆ ಆಗೋದಕ್ಕೆe ನಾ ಬಿಡೋದಿಲ್ಲ

ಫೀನಿಕ್ಸ್ ಚಿತ್ರಕ್ಕೆ ತೊಂದರೆ ಆಗೋದಕ್ಕೆ ನಾನು ಬಿಡೋದಿಲ್ಲ ಫೀನಿಕ್ಸ್ ಚಿತ್ರಕ್ಕೆ ನಿಮಿಕಾ ರತ್ನಾಕರ್ ನಾಯಕಿ,ಬೇರೆ ಯಾರೋ ನಾನು ಹೀರೋ ಅಂತಾ ಹೇಳಿದ್ರೆ ಅದು ಹೇಗಾಗುತ್ತೆ ಅಂತಾ ಗರಂ ಆದ್ರು ಓಂ ಪ್ರಕಾಶ್ ರಾವ್..ನನ್ನ ಸಿನಿಮಾಗಳಲ್ಲಿ ಕಲಾವಿದರಾಗಿ ನಟಿಸಿದ್ದ ಭಾಸ್ಕರ್,ಎನ್ನುವ ವ್ಯಕ್ತಿಯೊಬ್ಬ ನನ್ನ ಬಗ್ಗೆ ತುಂಬಾ ಕೆಟ್ಟದಾಗಿ ಮಾತನಾಡುತ್ತಾ ನನ್ನ ತೇಜೋವಧೆ ಮಾಡುತ್ತಿದ್ದು,ಇದರಿಂದ ನನಗೆ ಹಾಗೂ ನನ್ನ ನಿರ್ದೇಶನದ ಫೀನಿಕ್ಸ್ ಚಿತ್ರಕ್ಕೆ ದೊಡ್ಡ ಹೊಡೆತ ಆಗಿದ್ದು, ಈ ಭಾಸ್ಕರ್ ಎನ್ನುವ ನಟ ತಾನೇ ಹೀರೋ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ,ಅಷ್ಟೇ […]

ವಿಶೇಷ ಸಮಾಚಾರ

ಮ್ಯಾಜಿಕ್ ಮಾಡಲಿದೆ ಈ ರಂಗಸ್ಥಳ

ಮ್ಯಾಜಿಕ್ ಮಾಡಲಿದೆ ಈ ರಂಗಸ್ಥಳ ಗಿರ್ಕಿ ಸಿನಿಮಾ ಖ್ಯಾತಿಯ ವಿಲೋಕ್ ರಾಜ್ ನಾಯಕ ನಟನಾಗಿ ನಟಿಸುತ್ತಿರುವ ಮತ್ತೊಂದು ಚಿತ್ರ ರಂಗಸ್ಥಳ, ಟೀಸರ್ ನಲ್ಲೆ ಭಾರಿ ಕುತೂಹಲ ಮೂಡಿಸಿರುವ ನಿತಿನ್ ಭಾರದ್ವಾಜ್ ನಿರ್ದೇಶನದಲ್ಲಿ ಬಂದಿರುವ ರಂಗಸ್ಥಳ ನವಿರಾದ ಪ್ರೀತಿ ಪ್ರೇಮದ ಜೊತೆಗೆ ಒಂದು ಪ್ರಾದೇಶಿಕ ಪ್ರಾಂತ್ಯದ ಭಾಷೆ ಸೊಗಡು ಜನರ ಜೀವನ ಗೆಳೆತನ ದ್ವೇಷ ರಾಜಕಾರಣ ಹೀಗೆ ಎಲ್ಲವನ್ನು ಒಂದೇ ಸೂರಿನಡಿಯಲ್ಲಿ ಕಟ್ಟಿಕೊಟ್ಟಿರುವ ನಿರ್ದೇಶಕ ನಿತಿನ್ ಭಾರದ್ವಾಜ್ ರಂಗಸ್ಥಳ ಮೇಕಿನಲ್ಲಿ ತುಂಬಾ ಅಚ್ಚುಕಟ್ಟಾಗಿ ತೋರಿಸಿಕೊಟ್ಟಿದ್ದಾರೆ. ರಂಗಸ್ಥಳ ಆಕ್ಷನ್ ಡ್ರಾಮಾ […]

ಕ್ರೀಡೆ | ಆಧ್ಯಾತ್ಮ | ರಾಜಕೀಯ

ಮುನ್ನುಡಿ ಎಷ್ಟು ಮುಖ್ಯ ??

ಮುನ್ನುಡಿ – ನೆಲ ಮೂಲ ಸಂಸ್ಕೃತಿಯ ಅನಾವರಣ “ಪದವಿ ಪ್ರಶಸ್ತಿಗಳ ಹದುಳದಲ್ಲಿ ದೂರಿಟ್ಟುಚದುರ ತಾನಾಗಿ ಬೆಳೆದಂತಹ !ಶರಣನಿಗೆ ಮೊದಲು ಕೈ ಮುಗಿವೆ “ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬದುಕುತ್ತಲೇ ಸಾಮಾನ್ಯ ಎತ್ತರಕ್ಕೆ ಏರಿದ ದೇಸಿ ಬದುಕಿನ ಅಮೂಲ್ಯವಾದ ರತ್ನಗಳು ಆಧುನಿಕ ಜೀವನದ ಥಳಕು-ಬಳಕಿನ ಹುಸಿ ಆಚರಣೆಗಳಲ್ಲಿ, ಮಾಧ್ಯಮಗಳ ಪಕ್ಷಪಾತ ಧೋರಣೆಯಲ್ಲಿ ಸುಶಿಕ್ಷಿತ ಪಂಡಿತರ ದಿವ್ಯ ನಿರ್ಲಕ್ಷದಲ್ಲಿ ಅನಾವರಣಗೊಳ್ಳದೆ ಹೋಗಿವೆ ; ಹೋಗುತ್ತಲಿವೆ. ಜನಪದ ಸಂಸ್ಕೃತಿಯ ಪಳಿಯುಳಿಕೆಯೊಂದಿಗೆ ಗ್ರಾಮೀಣ ಸತ್ವ ಸಮೃದ್ಧಿಗಳನ್ನು ಮೈಗೂಡಿಸಿಕೊಂಡ ದೇಸಿ ಬದುಕಿನ ಸಾಧಕರು ಯಾವ ಪ್ರಚಾರ, […]

ಸಿನಿಮಾ

ರೋಲೆಕ್ಸ್ ಟೀಸರ್ ಕಮಿಂಗ್

ರೋಲೆಕ್ಸ್ ಟೀಸರ್ಕಮಿಂಗ್ !! ಡಾಕ್ಟರ್ ರಾಜಕುಮಾರ್ ರವರು ಸಿನಿಮಾ ಮಾಡುವ,ನಿರ್ಮಾಪಕರನ್ನು ಅನ್ನದಾತರು ಯಜಮಾನರು ಎಂದು ಕರೆದಿದ್ದು ಇತಿಹಾಸದ ಪುಟದಲ್ಲಿ ಶಾಶ್ವತ,ನಿರ್ಮಾಪಕರಿಲ್ಲದೆ ನಿರ್ದೇಶಕರಿಲ್ಲ ನಿರ್ದೇಶಕರಿಲ್ಲದೆ ಕಲಾವಿದರಿಲ್ಲ,,ಸದ್ಯ ಚಂದನವನದಲ್ಲಿ ಸದ್ದು ಮಾಡುತ್ತಿರುವ ರೋಲೆಕ್ಸ್ ಚಿತ್ರಕ್ಕೆ ಬಂಡವಾಳ ಹೂಡಿದ್ದುಅಂಬಟಿ ಮಧು ಮೋಹನ್, ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವುದು ಶ್ರೀನಿವಾಸ್ ಮಂಡ್ಯ. ಕೋಮಲ್ ಕುಮಾರ್ ಸ್ಕ್ರೀನ್ ಮೇಲೆ ಬಂದರೆ ಸಾಕು,ಅವ್ರು ಆ ಕಾಮಿಡಿ ಟೈಮಿಂಗ್ ಡೈಲಾಗ್ ಹೇಳುವಂತಹ ಸ್ಟೈಲಿಗೆ ಇವತ್ತಿಗೂ ಜನ ಚಪ್ಪಾಳೆ ತಟ್ಟುವುದನ್ನು ನಾವು ನೋಡಿದ್ದೇವೆ ಮುಂದೆಯೂ ಕೂಡ ನೋಡುತ್ತೇವೆ,ಕೋಮಲ್ […]

ಕ್ರೀಡೆ | ಆಧ್ಯಾತ್ಮ | ರಾಜಕೀಯ

ಶ್ರಾವಣ ಸಂಭ್ರಮದಲ್ಲಿ ಶ್ರೀ ಮಾತೆ *ವರಮಹಾಲಕ್ಷ್ಮಿ*

ಶ್ರಾವಣ ಸಂಭ್ರಮದಲ್ಲಿ ಶ್ರೀ ಮಾತೆ ವರಮಹಾಲಕ್ಷ್ಮಿ ಇಂದು ದೇಶಾದ್ಯಂತ ಜಗನ್ಮಾತೆ ಮಹಾಶಕ್ತಿ ವರಮಹಾಲಕ್ಷ್ಮಿಯ ವಿಶೇಷ ಪೂಜೆಯನ್ನ ಅತ್ಯಂತ ಶ್ರದ್ಧೆ ಹಾಗೂ ಭಕ್ತಿಯಿಂದ ಮಾಡಲಾಗುತ್ತದೆ,ಅದರಲ್ಲೂ ಇಂದು ವಿಶೇಷವಾಗಿ ಕರ್ನಾಟಕದ ಪ್ರತಿಯೊಂದು ಮನೆಯಲ್ಲಿಯೂ ಮಹಾ ಸಂಭ್ರಮದ ವಾತಾವರಣ, ಜ್ಞಾನದ ದೇವತೆ ಶ್ರೀಮಾತೆ ಶಾರದಾದೇವಿ,ಸಕಲ ಸಂಪತ್ತುಗಳ ದೇವತೆ ಶ್ರೀಮಾತೆ ಮಹಾಲಕ್ಷ್ಮಿ ಮಾತೆ ಹಾಗೂ ಶಕ್ತಿ ದೇವತೆ ಶ್ರೀಮಾತೆ ದುರ್ಗಾದೇವಿ ಈ ಮೂರು ಅವತಾರಗಳ ತ್ರಿವಳಿ ಸಂಗಮವಾದಂತಹ ಶ್ರೀಮಾತೆ ಗಾಯತ್ರಿದೇವಿಯ ಕೃಪೆಗೆ ನಾವೆಲ್ಲರೂ ಪಾತ್ರರಾಗೋಣ,ಹಾಗೇ ಮಾತೆ ವರಮಹಾಲಕ್ಷ್ಮಿಯ ಪ್ರೀತಿಯ ವರಪ್ರಸಾದ ಸಕಲ ಭಕ್ತರಿಗೂ […]

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.