Saturday, 19 September 2026

Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

Month: September 2026

ಕ್ರೀಡೆ | ಆಧ್ಯಾತ್ಮ | ರಾಜಕೀಯ

ಮುದ್ದೇಬಿಹಾಳಕ್ಕೆ ಹೋದಾಗಿನ ಘಟನೆ

ಒಮ್ಮೆ ಮುದ್ದೇಬಿಹಾಳಕ್ಕೆ ನಾನು ನನ್ನ ಜೊತೆ ಹಿಂದ ಪದ ಹಾಡುವ ಕಲಾತಂಡದ ಗೆಳೆಯ ಇಬ್ಬರೂ ಕೂಡಿ ಮುದ್ದೇಬಿಹಾಳದ ಹಳೆಯ ತಹಶೀಲ್ದಾರ್ ಕಚೇರಿಯ ಹತ್ತಿರ ಮನೀ ಸಂತಿಗಂತ ಹೊಂಟಿದ್ದಿವಿ.  ಅಲ್ಲಿ ಆ ಮೈದಾನದಲ್ಲಿ  ಕಟಗರ ದಾವಲಸಾಬ್ (ಜೋಗಪ್ಪ ) ಮೂರ್ನಾಲ್ಕು ಗಂಡು ಜೋಗಪ್ಪಗಳು ಕೂಡಿ ನಿಂತಿದ್ರು ಆಲಮಟ್ಟಿ ಹತ್ತಿರ ಬೇನಾಳದಾಕಿ ಒಬ್ಬಾಕಿ ಗೀಗಿ ಪದ ಚೌಡಕಿ ಪದ ಹಾಡಾಕಿ. ಎಲ್ಲರೂ ಕೂಡಿಕೊಂಡು ಅಲ್ಲಿ ಪದಾ ಹಾಡಾಕ್ಕ ಹತ್ತಿದ್ರು.ಅದನ್ನು ಕೇಳಾಕ್ಕ ಮಂದಿ ಮುಕ್ರಿ ಬಿದ್ದಿದ್ರು.          ನಾವು ಕಲಾವಿದರಲ್ಲ ನಮಗೂ ಕೇಳಬೇಕಂತ […]

ರಿವ್ಯೂ ಸಿನಿಮಾ

ಅಮರ್ಥ Film Review

ಅಮೃತಹಳ್ಳಿ ಎಂಬ ಊರಿನಲ್ಲಿ ನಡೆದ ಕಥೆ ಇದು,ಅಲ್ಲಿನ ಹೈಸ್ಕೂಲ್ ಶಾಲೆಯೊಂದರಲ್ಲಿ ತುಂಬ ಜನ ಹುಡುಗ ಹುಡುಗಿಯರು ಓದುತ್ತಿರುತ್ತಾರೆ ಅದರಲ್ಲಿ ಒಬ್ಬಳು ಲಕ್ಷ್ಮೀ ಇನ್ನೊಬ್ಬ ರಮೇಶ್,ಲಕ್ಷ್ಮೀ ತಂದೆ ಗುರು ಹೆಗಡೆ ಬಹಳ ಶಿಸ್ತು ಮತ್ತು ಸಂಪ್ರದಾಯದ ಮನುಷ್ಯ,ತಾಯಿ ಉಷಾ ಭಂಡಾರಿ ಕೂಡಾ ಹಾಗೆ,ಆದರೆ ರಮೇಶನಿಗೆ ತಾಯಿ ಇರುವುದಿಲ್ಲ,ಇದ್ದದ್ದು ತಂದೆ ಮಾತ್ರ ಶಂಕರಯ್ಯ ( ಅಶೋಕ್ ಹೆಗಡೆ ) ಹೈಸ್ಕೂಲ್ ಮಕ್ಕಳ ಜೀವನ ಅಂದ್ರೆ ಗೊತ್ತಲ್ಲವಾ ? ಕದ್ದು ಮುಚ್ಚಿ ಬಿಡಿ ಸಿಗರೇಟ್ ಸೇದುವುದು,ಇನ್ನೊಬ್ಬರ ತೋಟಕ್ಕೆ ನುಗ್ಗಿ ಎಳೆನೀರು ಕಳ್ಳತನ […]

ರಿವ್ಯೂ ಸಿನಿಮಾ

ಟಾಸ್ Film Review

ರಂಗಭೂಮಿ ಕಲಾವಿದರಿಗೆ ನಾಟಕ, ಪ್ರದರ್ಶನಗಳೆ ಅವರ ದೊಡ್ಡ ಅಸ್ತಿತ್ವ, ತಾವಿರುವ ಜಾಗದಲ್ಲಾಗಲಿ ಅಥವಾ ಬೇರೆ ಬೇರೆ ಊರುಗಳಲ್ಲಿ, ಅಲ್ಲಲ್ಲಿ ಸಿಕ್ಕ ಜಾಗಗಳಲ್ಲಿ ನಾಟಕ ಕಂಪನಿಗಳನ್ನು ಹಾಕುವುದು, ಮುಖಕ್ಕೆ ಬಣ್ಣವನ್ನು ಹಚ್ಚುವುದು, ತಾವೇ ಪರದೆ ಹಿಡಿಯುವದು, ತಾವೇ ತಬಲಾ ಸೇರಿ ಇನ್ನಿತರ ವಾದ್ಯಗಳನ್ನು ಬಾರಿಸುವುದು, ತಮ್ಮ ಪಾತ್ರ ಬಂದಾಗ ತಾವೇ ಹೋಗಿ ನಟಿಸುವುದು,. ಪ್ರೇಕ್ಷಕರನ್ನ ನಗಿಸುವದು ಅಳಿಸುವುದು ಅವರ ಮುಖದಲ್ಲಿ ನಗು ತರಿಸುವುದು, ಕೊನೆಗೆ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಅವರು ಕೊಟ್ಟ ಹಣವನ್ನು ತೆಗೆದುಕೊಂಡು ಹೋಗಿ, ತಮ್ಮ ಕುಟುಂಬವನ್ನ […]

ರಿವ್ಯೂ ಸಿನಿಮಾ

ಅನಿರೀಕ್ಷಿತ ಅತಿಥಿಗಳು –Review

ಜಗತ್ತಿನಲ್ಲಿರುವ ಅತ್ಯಂತ ಶ್ರೇಷ್ಠವಾದ ಕೆಲವೇ ಕೆಲವು ವಿಷಯಗಳಲ್ಲಿ, ಪ್ರೀತಿಯು ಸಹ ಒಂದು, ತನ್ನನ್ನ ಮನಸಾರೆ ಪ್ರೀತಿಸಿದೆ ಹುಡುಗನ ಜೊತೆಗೆ ಒಂದು ಡ್ಯೂಟಿಗೆ ಎಂದು ಹೋಗಲು ಸಿದ್ಧವಾಗುವ ಹುಡುಗಿ ತಾಶ್ವಿ, ತನ್ನ ಫ್ರೆಂಡ್ಸ್ಗಳಿಗೆ Bye ಹೇಳಿ ಬಂತು ಕಾರ್ ಹತ್ತುವ ವಿಭು, ಇನ್ನೇನು ಕಾರು ಆಗುವ ಹೊತ್ತಿಗೆ ಉಳಿದ ಮೂರು ಜನ,ಶಕ್ತಿ ರಾಬಿನ್ ಮತ್ತು ಚಿರು ಬಂದು ತಮಗೂ ಕಾರಲ್ಲಿ ಡ್ರಾಪ್ ಕೊಡುವಂತೆ ಗೆಳೆಯ ವಿಭೂಗೆ ಕೇಳುತ್ತಾರೆ, ಕಾರಲ್ಲಿದ್ದ ವಿಭೂ ಗೆಳತಿ ತಾಶ್ವಿಗೆ ( ಹರಿತಾ ಷಾ) ಒಂತರ […]

ಕ್ರೀಡೆ | ಆಧ್ಯಾತ್ಮ | ರಾಜಕೀಯ

ಜಲಪುರಕ್ಕೆ ಹೋದಾಗಿನ ಘಟನೆ

ಜಲಪುರದಾಂವ ಅಂವಾ ನಮ್ಮ ಪೈಕಿ ಶರಣ. ಅಲ್ಲಿ ಅಮಾವಾಸ್ಯೆಗೆ ಒಮ್ಮೆ ಅನುಭವಗೋಷ್ಠಿ ಮಾಡ್ತಾರಂತೆ ಅವ ಹೇಳ್ಕೊಂತ ಬಂದಿದ್ದ ನೆರಬೆಂಚ್ಯಾಗ.       “ಬರ್ರಿ … ಬರ್ರಿ ….  ಅಂತಿದ್ದ . “      “ನಾನು ಹೂಂ …. ಹೂ೦…. ಅಂತಿದ್ದೆ. “       “ಒಮ್ಮೆ ದಳವಾಯಿ ಸರ್ ಮನೆಗೆ ಇಬ್ಬರದ್ದು ಭೇಟಿಯಾಯಿತು. ಅಕಸ್ಮಾತ್ ಒಮ್ಮೆ ಅಮಾವಾಸ್ಯೆಗೆ ಕರೆದುಕೊಂಡು ಹೋಗಿಯೇ ಬಿಟ್ಟನ್ರಿ.        “ಅಲ್ಲಿ ಹೋದ ನಂತರ ಆಲೂರು ಮುತ್ಯಾನ … ಅಲ್ಲಿ ಅಧ್ಯಕ್ಷ ಅದಾನ. ಜಲ್ಪೂರದವನು ಹೊಲೆಯರಾoವ,  ನಾನು ಹೊಲೆಯರಾoವ. ಇಬ್ಬರೂ ಹೋಗಿ […]

ರಿವ್ಯೂ ಸಿನಿಮಾ

ಬೆಂಟ್ಲಿ Film Review

ಬೆಂಟ್ಲಿ Film Review. !! ರೇಟಿಂಗ್ 3 / 5 !! ರವೀ ಸಾಸನೂರ್ !!MasterNews365.Com !! ಚಿತ್ರ: ಬೆಂಟ್ಲಿ !! ನಿರ್ಮಾಪಕರು : ಶ್ವೇತಾ ಬಾಲರಾಜ್ !! ನಿರ್ದೇಶನ : ಸಂತೋಷ್ ಬಾಲರಾಜ್ !! ಸಂಗೀತ : ಜುಡಾ ಸ್ಯಾಂಡಿ !! ಛಾಯಾಗ್ರಹಣ : ಕೆಕೆ & ಗುಂಡ್ಲುಪೇಟೆ ಸುರೇಶ್ !! ಕಲಾವಿದರು : ಸಂತೋಷ್ ಬಾಲರಾಜ್,ಸಿಮ್ರನ್ ನಾಟೇಕರ್,ಶೃತಿ,ಚರಣ್ ರಾಜ್,ಬಲರಾಜ್ ವಾಡಿ,ವಾಣಿಶ್ರೀ,ಉಗ್ರಂ ರವಿ ಮುಂತಾದವರು !! ಗಣಪ ದಂತಹ ಸೆನ್ಸಿಬಲ್ ಹಿಟ್ ಚಿತ್ರ ಕೊಟ್ಟ ನಾಯಕ, […]

ಸಿನಿಮಾ

ರುದ್ರಾಭಿಷೇಕಂ ಟ್ರೈಲರ್ !!

ಪ್ಯಾನ್ ಇಂಡಿಯಾ ಕ್ರಿಯೇಶನ್ಸ್ ವಿಜಯಪುರ ಅರ್ಪಿಸುವ,9 ಜನ ನಿರ್ಮಾಪಕರು ಸೇರಿ ಮಾಡಿರುವ ಚಿತ್ರ ರುದ್ರಾಭಿಷೇಕo. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಹಾಡುಗಳು ಮತ್ತು ಪೋಸ್ಟರ್ ಎಲ್ಲ ಕಡೆ ಸದ್ದು ಮಾಡುತ್ತಿದ್ದು, ಚಿತ್ರ ಸೆಪ್ಟೆಂಬರ್ 25ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಬೆಂಗಳೂರು ಕುಮಟಾ ಕರಾವಳಿ ಸುತ್ತಮುತ್ತಲು ಈ ಚಿತ್ರದ ಚಿತ್ರೀಕರಣ ಮಾಡಲಾಗಿದೆ ಎಂದು ನಿರ್ದೇಶಕರು ವಿವರಿಸಿದರು. ಟ್ರೈಲರ್ ನಲ್ಲಿ ಏನಿಲ್ಲ,ಎಲ್ಲವೂ ಇದೆ,ತಾನಿದ್ದ ಹಳ್ಳಿ,ಅಲ್ಲಿಯ ಜನರ ರಕ್ಷಣೆಗಾಗಿ ಎಂಥದ್ದೇ ಆದರೂ ರಿಸ್ಕ್ ತೆಗೆದುಕೊಳ್ಳಲು ಸಿದ್ದನೀಡುವ ನಾಯಕ,ಆಗಾಗ ಊರಲ್ಲಿ ಕಾಣಿಸುವ ಕೆಲವು ಸಮಸ್ಯೆಗಳಿಗೆ ವಿಲನ್ […]

ಕ್ರೀಡೆ | ಆಧ್ಯಾತ್ಮ | ರಾಜಕೀಯ

ವಿಶ್ವಜೀವ ಅಂತ ಯಾಕ ಅಂತಾರ ….?

         ಈಗ ಎಲ್ಲಾ 25 ತತ್ವಗಳು ಸಮ ಅದಾವು ಕೈ ಕೆಲಸ ಮಾಡುತ್ತದೆ ಕಿವಿ ಕೇಳ್ತದ ಕಣ್ಣು ನೋಡ್ತದೆ ಬಾಯಿ ಮಾತನಾಡುತ್ತದೆಮೂಗು ಉಸಿರಾಡ್ತದ ಕಾಲು ಅಡ್ಡಾಡ್ತಾವು. ಈ ವಿಶ್ವ ಜೀವ ಕಣ್ಣಿಗೆ ಕಾಣಿಸುತ್ತದೆ ಅಂದ್ರ ವಿಶ್ವ ಕಣ್ಣಿಗೆ ಕಾಣಿಸುತ್ತದೆ ಅದಕ್ಕ ವಿಶ್ವ ಜೀವ ಅಂದ್ರುನೇತ್ರ ಅಂದ್ರ ಕರ್ಣ. ಇಲ್ಲಿ ಬೃಕುಟಿಯ ಮದ್ಯ ಇರ್ತಾನ ಕಣ್ಣೀಲಿ ನೋಡ್ತೀವಿ ಅಂದ್ರೆ ಇದು ವಿಶ್ವ ಜೀವ. ಇದು ದಾಟಿ 17 ತತ್ವ ಅದಾವು. ಸೂಕ್ಷ್ಮ ಶರೀರಅವಾಗ ತೇಜಸ್ಸು ಜೀವ ಮನೋ ಕರ್ಣ.17 […]

ಸಿನಿಮಾ

ರಾಯಚೂರು To ಪ್ಯಾನ್ ಇಂಡಿಯಾ *ಜನ್ಮೋತ್ಸವ*

ಭಾರತದಲ್ಲಿ ಚಳುವಳಿಗಳ ಹುಟ್ಟಿಗೆ ಕಾರಣರಾದ, ನಾಯಕಲೋಕಮಾನ್ಯ ಬಾಲಗಂಗಾಧರ ತಿಲಕರನ್ನ ನೆನೆಯುತ್ತಾ.ಸಾರ್ವಜನಿಕ ಗಣೇಶೋತ್ಸವ. ಭಾದ್ರಪದ ಶುಕ್ಲ ಚತುರ್ಥಿಯಿಂದ ಹಿಡಿದು ಅನಂತ ಚತುರ್ದಶಿಯವರೆಗಿನ ೧೧ ದಿನಗಳ ಈ ಉತ್ಸವ, ಖಾಸಗೀ ಧಾರ್ಮಿಕ ಆಚರಣೆಯನ್ನು ಜನಸಾಮಾನ್ಯರು ಒಟ್ಟುಗೂಡಿ ಆಚರಿಸುವ,ನಾಯಕರುಗಳಿಗೆ ಜನಸಾಮಾನ್ಯರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವಾಗಿ ಬದಲಾಯಿಸಿತು.ತಿಲಕರು ಪ್ರಾರಂಭಿಸಿದ ಈ ಪರಂಪರೆ ದೇಶದ ಅನೇಕ ಕಡೆಗಳಲ್ಲಿ,ಇಂದಿಗೂ ಮುಂದುವರಿಯುತ್ತಿದೆ. ಪರದೇಶೀ ವಸ್ತುಗಳನ್ನು ಬಹಿಷ್ಕರಿಸುವಂತೆ ಅವರು ನೀಡಿದ ಕರೆ ಬಹಳಷ್ಟು ಭಾರತೀಯರಲ್ಲಿ ದೇಶಭಕ್ತಿಯನ್ನು ಉಕ್ಕಿಸಿತು. ಕರ್ನಾಟಕದಾದ್ಯಂತ ಗೌರಿ ಗಣೇಶ ಹಬ್ಬವನ್ನು, ಅತ್ಯಂತ ಶ್ರದ್ಧೆ ಭಕ್ತಿಯಿಂದ ಮಾಡುತ್ತಾರೆ, […]

ಸಿನಿಮಾ

ಜಾಕ್ ಪಾಟ್ ಗುರುನಂದನ್

ಕನ್ನಡ ಚಲನಚಿತ್ರ ರಂಗದಲ್ಲಿ ಬಹಳಷ್ಟು ನಾಯಕನಟರು ತಮ್ಮ ವಿಶಿಷ್ಟ ಅಭಿನಯ ಹಾಗೂ ವಿನೂತನ ಪ್ರಯತ್ನಗಳೊಂದಿಗೆ ತಮ್ಮದೇ ಆದಂತಹ ಸಿನಿ ಕೇರಿಯರನ್ನು ಕಟ್ಟಿಕೊಂಡು ಮಾಡಿಕೊಂಡು ಬಂದಿರುತ್ತಾರೆ, ಕೆಲವು ನಾಯಕನಟರು ಹಾಸ್ಯ ಪ್ರಧಾನ ಚಿತ್ರಗಳ ಮೂಲಕ ಎಲ್ಲರ ಗಮನ ಸೆಡೆದರೆ, ಕೆಲವು ನಾಯಕನಟರು ಸಾಹಸಮಯ ಚಿತ್ರಗಳನ್ನು ಮಾಡುವುದರ ಮೂಲಕ ಅಭಿಮಾನಿಗಳಿಗೆ ಖುಷಿ ಕೊಡುತ್ತಾರೆ, ಇನ್ನೂ ಕೆಲವರು ಪೊಲೀಸ್ ಆಫೀಸರ್ ಪಾತ್ರಧಾರಿಗಳಾಗಿ, ಕೆಲವರು ಸಸ್ಪೆನ್ಸ್ ಮಿಶ್ರಿತ ಹಾರರ್ ಶೈಲಿಯ ಚಿತ್ರಗಳನ್ನು ಮಾಡುತ್ತಾ ತಮ್ಮದೇ ಆದಂತಹ ಟ್ರೆಂಡ್ ಸೆಟ್ ಮಾಡುವುದರ ಜೊತೆಗೆ, ವೀಕ್ಷಕರ […]

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.