Saturday, 19 September 2026

Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

Month: August 2026

ವಿಶೇಷ ಸಮಾಚಾರ ಸಿನಿಮಾ

ರಾಕಿಂಗ್ ಟಾಕ್ಸಿಕ್ ಜೊತೆಗೆ -*ಜಾಕಿ42 ಟ್ರೈಲರ್*

ರಾಕಿಂಗ್ ಟಾಕ್ಸಿಕ್ ಜೊತೆಗೆ ಜಾಕಿ42 ಟ್ರೈಲರ್ ನಾಳೆಯಿಂದ ವಿಶ್ವದಾದ್ಯಂತ ಹೆಮ್ಮೆಯ ಕನ್ನಡಿಗ ರಾಕಿಂಗ್ ಸ್ಟಾರ್ ಯಶ್ ನಟಿಸಿರುವ, ಟಾಕ್ಸಿಕ್ ಚಿತ್ರ ಬಿಡುಗಡೆಯಾಗುತ್ತಿರುವ ಸುದ್ದಿ ಎಲ್ಲ ಕಡೆ ಶರವೇಗದಲ್ಲಿ ಮುಟ್ಟಿದ್ದಲ್ಲದೆ ಎಲ್ಲರೂ ಟಾಕ್ಸಿಕ್ ಚಿತ್ರವನ್ನ ನೋಡಲು ತುದಿಗಾಲ ಮೇಲೆ ನಿಂತಿದ್ದಾರೆ.ಹೆಮ್ಮೆಯ ಕನ್ನಡಿಗ ಯಶ್ ರವರ ಟಾಕ್ಸಿಕ್ ಚಿತ್ರವನ್ನು ನೋಡುವ ಎಲ್ಲ ಕನ್ನಡಿಗರಿಗೂ, ಮತ್ತೊಂದು ಸಂಭ್ರಮವನ್ನು ಕನ್ನಡತಿ ಖ್ಯಾತಿಯ ಕಿರಣ್ ರಾಜ್ ತಂದು ಕೊಡಲಿದ್ದಾರೆ. ಕರ್ನಾಟಕದಲ್ಲಿ ಟಾಕ್ಸಿಕ್ ಚಿತ್ರ ಬಿಡುಗಡೆಯಾಗುವ ಎಲ್ಲ ಥಿಯೇಟರ್ ಗಳಲ್ಲಿ,ಕಿರಣ್ ರಾಜ್ ಅಭಿನಯದ ಬಹು ನಿರೀಕ್ಷೆ […]

ಕ್ರೀಡೆ | ಆಧ್ಯಾತ್ಮ | ರಾಜಕೀಯ

ಬಸಪ್ಪ ಶರಣರ ಬಗ್ಗೆ

ಪೀಠಿಕೆ – ತತ್ವಪದಕಾರರು ನಮ್ಮ ನಾಡಿನ ಬಹುದೊಡ್ಡ ಆಸ್ತಿಯಾಗಿದ್ದು ಅವರು ಬರೆದ ಪದಗಳು ಬದುಕಿನ ದಾರಿ ದೀಪಗಳಾಗಿ ಜನರ ಬಾಳನ್ನು ಬೆಳಗಿವೆ. ಅವರು ಎಲೆಮರೆಯ ಕಾಯಿಯಂತಿದ್ದು ಗುರು ಶಿಷ್ಯ ಪರಂಪರೆಯ ಜೀವಂತ ಉದಾಹರಣೆಗಳಾಗಿದ್ದಾರೆ. ತತ್ವ ಬೋಧಕರೂ , ಹಿತಚಿಂತಕರು ಆಗಿದ್ದಾರೆ. ಅವರಿಗೆ ಯಾವುದೇ ಧರ್ಮದ ಜಾತಿಯ ಭಾಷೆಯ ಗಡಿಗಳಿಲ್ಲ ಅವರದ್ದು ಜಾತಿ ಧರ್ಮದ ಎಲ್ಲೆಯನ್ನು ದಾಟಿದ ವಿಶ್ವಮಾನವ ಪ್ರಜ್ಞೆ ಅಂತಹ ಪ್ರಜ್ಞೆಯನ್ನು ನಾವು ನೀವೆಲ್ಲ ಬೆಳೆಸುವ ಅಗತ್ಯವಿದೆ. ತತ್ವಪದಕಾರರು ತಮ್ಮ ಆರಾಧ್ಯ ದೈವ ಅಥವಾ ಸುತ್ತಲಿನ ಸ್ಥಳೀಯ […]

ಸಿನಿಮಾ

*ಸೆಪ್ಟೆಂಬರ್ 18ಕ್ಕೆ* ಅರ್ಜುನ್ ದೇವ್ ಟಾಸ್

ಸೆಪ್ಟೆಂಬರ್ 18ಕ್ಕೆ ಅರ್ಜುನ್ ದೇವ್ – ಟಾಸ್ ತುಳು ನಾಡಿನಲ್ಲಿ ತಮ್ಮ ಅದ್ಭುತ ಬರವಣಿಗೆ ನಟನೆ ನಿರ್ದೇಶನದಿಂದ ಖ್ಯಾತಿಯನ್ನು ಪಡೆದ ಡಾ. ದೇವದಾಸ್ ಕಾಪಿಕಾಡ್ ಯಾರಿಗೆ ತಾನೇ ಗೊತ್ತಿಲ್ಲ,ತಮ್ಮದೇ ಆದಂತಹ 32 ಜನರ ತಂಡವನ್ನ ಕಟ್ಟಿಕೊಂಡು ನಿರಂತರವಾಗಿ ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಈ ಅಪ್ಪಟ ಪ್ರತಿಭೆ ಸಮಯ ಸಿಕ್ಕಾಗಲೆಲ್ಲಾ ತುಳು ಸಿನಿಮಾಗಳಿಗೆ ಬರವಣಿಗೆಯನ್ನ ತುಳು ಸಿನಿಮಾಗಳಿಗೆ ನಿರ್ದೇಶನವನ್ನ ಹಾಗೂ ನಟನೆಯನ್ನು ಮಾಡುತ್ತಿದೆ ಆಗಾಗ ಕನ್ನಡ ಭಾಷೆಯಲ್ಲಿ ಸಹ ಕಾಣಿಸಿಕೊಳ್ಳುತ್ತಾರೆ.ಈಗ ಮತ್ತೆ ಈ ಪ್ರತಿಭಾವಂತ ಸುದ್ದಿಯಲ್ಲಿದ್ದಾರೆ ಅದು ಟಾಸ್ […]

ವಿಶೇಷ ಸಮಾಚಾರ ಸಿನಿಮಾ

ಚಿಂಟು S/O ವಿಶಾಲಾಕ್ಷಿ

ಚಿಂಟು S/o ವಿಶಾಲಾಕ್ಷಿ ಒಂದು ಹಗುರವಾದ, ಸ್ಲೈಸ್-ಆಫ್-ಲೈಫ್ ಡ್ರಾಮಾ. ತಾಯಿ ಮತ್ತು ಮಗನ ನಡುವಿನ ವಿಶಿಷ್ಟ ಸಂಬಂಧದ ಸುತ್ತ ಹೆಣೆದಿರುವ ಈ ಕಥೆಯಲ್ಲಿ ಕಾಮಿಡಿ ಹಾಸ್ಯ ಪ್ರಮುಖ ಅಂಶವಾಗಿದೆ.ಚಿತ್ರದಲ್ಲಿ ಹಿರಿಯ ನಟಿ ಲಕ್ಷ್ಮೀ ಮತ್ತು ಪ್ರಕಾಶ್ ಬೆಳವಾಡಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಗಳನ್ನು ನಿರ್ದೇಶಕಿ ಮಾನಸಾ U ಶರ್ಮಾ ರಚಿಸಿದ್ದಾರೆ.ಛಾಯಾಗ್ರಹಣ: ಕೀರ್ತನ್ ಪೂಜಾರಿ ಸಂಗೀತ: ಧನಿ ಕಲಾ ನಿರ್ದೇಶನ: ಪ್ರಜ್ವಲ್ ರಾಜ್Achaar & Co. ಖ್ಯಾತಿಯ ಹರ್ಷಿಲ್ ಕೌಶಿಕ್ ಚಿತ್ರದಲ್ಲಿ ಪ್ರಮುಖ […]

ಸಿನಿಮಾ

KVN – ಚಿರಂಜೀವಿ ಮೆಗಾ ಕಾಂಬೋ *ಕಾಕಾ*

KVN – ಚಿರಂಜೀವಿಮೆಗಾ ಕಾಂಬೋ ಕಾಕಾ…. ಕನ್ನಡ ಸೇರಿ ಯಾವುದೇ ಭಾಷೆಯ ಚಿತ್ರಗಳಾಗಲಿ, ಆಯಾ ಚಿತ್ರಗಳ ಮೇಕಿಂಗ್ ಆಯಾ ಚಿತ್ರಗಳ ಸ್ಟಾರ್ ಕ್ಯಾಸ್ಟ್ ಹಾಗೂ ಆಯಾ ಚಿತ್ರಗಳ ಬಜೆಟ್ ವಿಚಾರಕ್ಕೆ, ಕೆವಿಎನ್ ಸಂಸ್ಥೆ ಯಾವತ್ತೂ ಹಿಂದೇಟು ಹಾಕಿಲ್ಲ ಅನ್ನೋದು ಎಲ್ಲರಿಗೂ ತಿಳಿದಿರುವ ವಿಷ್ಯ.. ಮೊದಮೊದಲು ಕನ್ನಡ ಚಿತ್ರಗಳನ್ನು ದೊಡ್ಡಮಟ್ಟದಲ್ಲಿ ನಿರ್ಮಾಣ ಮಾಡಿ, ಯಾರು ಊಹಿಸಲಾಗದ ರೇಂಜಿನಲ್ಲಿ ದೊಡ್ಡ ರಿಸ್ಕ್ ಅನ್ನ ತೆಗೆದುಕೊಂಡು ಸಿನಿಮಾ ಮಾಡುತ್ತಿದ್ದ KVN ಸಂಸ್ಥೆ ನಿಧಾನವಾಗಿ ತನ್ನ ಹೆಜ್ಜೆಯನ್ನ ಇಟ್ಟಿದ್ದು ಪರಭಾಷೆಗಳತ್ತ,ಈಗಾಗಲೇ ಕನ್ನಡ ಸೇರಿ […]

ವಿಶೇಷ ಸಮಾಚಾರ

ಫಾದರ್ ಡಿಸ್ಟ್ರಿಬ್ಯೂಷನ್ ಪಡೆದ ಮ್ಯಾಕೀಸ್

ಮ್ಯಾಕೀಸ್ ತೆಕ್ಕೆಗೆ ಫಾದರ್ ಖುಷಿಯಾಗಿದೆ ಏಕೋ ನಿನ್ನಿಂದಲೇ ಹಾಡು ಇವತ್ತಿಗೂ ಎಷ್ಟೋ ಜನರ ಫೇವರೆಟ್ ರಿಂಗ್ಟೋನ್ ಆಗಿದೆ ಅಷ್ಟೇ ಅಲ್ಲ ಎಷ್ಟೋ ಜನರು ತಮ್ಮ ಪ್ಲೇ ಲಿಸ್ಟ್ ನಲ್ಲಿ ಈ ಹಾಡನ್ನು ತಪ್ಪದೆ ಇಟ್ಟು ಕೊಂಡಿರುತ್ತಾರೆ, ಇಂತದ್ದೊಂದು ಸುಮಧುರ ಹಾಡಿನ ಸೃಷ್ಟಿಕರ್ತ ಆರ್ ಚಂದ್ರು.,ತಾಜ್ ಮಹಲ್ ಚಿತ್ರದಿಂದ ಇಲ್ಲಿಯ ತನಕ ಆರ್ ಚಂದ್ರು ಮಾಡಿರುವ ಬಹುತೇಕ ಸಿನಿಮಾಗಳು ಒಂದಕ್ಕೊಂದು ವಿಭಿನ್ನವಾದ ಅಂತಹ ಸಿನಿಮಾಗಳೇ ಅದರಲ್ಲೂ ತಾಜಮಹಲ್ ಹಾಗೂ ಮೈಲಾರಿ ಇವತ್ತಿಗೂ ಮಾಸ್ಟರ್ ಪೀಸ್.. ಇತ್ತೀಚಿಗೆ ಆರ್ ಚಂದ್ರು […]

ಸಿನಿಮಾ

ಎಲ್ಲರ ಸುಖಾಗಮನ ಬಯಸುವ ಗೋಲ್ಡನ್ ಗ್ಯಾಂಗ್

ಎಲ್ಲರ ಸುಖಾಗಮನ ಬಯಸುವ ಗೋಲ್ಡನ್ ಗ್ಯಾಂಗ್ ಗೋಲ್ಡನ್ ಸ್ಟಾರ್ ಗಣೇಶ್ ನಟಿಸುತ್ತಿರುವ ತಮ್ಮ ಸುಖಾಗಮನ ಬಯಸುವ ಎಂಬ ಸೆನ್ಸಿಬಲ್ ಚಿತ್ರದ ಮುಹೂರ್ತ ಆದಾಗಿನಿಂದಲೂ ಇಲ್ಲಿಯ ತನಕ ಏನೇ ಮಾಹಿತಿ ಬಂದರು ಅದು ವಿಶೇಷವಾಗಿರುತ್ತದೆ. ರಾಮೇನಹಳ್ಳಿ ಜಗನ್ನಾಥ್ ರವರ ಫೇವರೆಟ್ ನಟ ಆರಾಧಿಸುವ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗಾಗಿಯೇ ವಿಶೇಷ ಶೈಲಿಯ ನಿರೂಪಣೆ ಹೊಂದಿರುವ ತಮ್ಮ ಸುಖಾಗಮನ ಬಯಸುವ ಚಿತ್ರವನ್ನು ನಿರ್ದೇಶನ ಮಾಡುತ್ತಿರುವ ರಾಮೇನಹಳ್ಳಿ ಜಗನ್ನಾಥ್ ಈಗ ಮತ್ತೊಂದು ಅಪ್ಡೇಟ್ ಕೊಟ್ಟಿದ್ದಾರೆ. ಇಲ್ಲಿಯ ತನಕ ಚಿತ್ರದ ತಾರಾ […]

ವಿಶೇಷ ಸಮಾಚಾರ

ಡಾಲಿ ಫ್ರಮ್ ಮೆಕ್ಸಿಕೋ

ನಿಮ್ಮ ಯೋಚನೆ, ನಿಮ್ಮ ಮಾತು, ನಿಮ್ಮ ಕೆಲಸಗಳು… ಲಕ್ಷಾಂತರ ಜನರಿಗೆ ಸ್ಫೂರ್ತಿ.*ಅಣ್ಣ ಫ್ರಮ್ ಮೆಕ್ಸಿಕೋ’ ಬಳಗದಿಂದ ಪ್ರೀತಿಯ ಹಾರೈಕೆಗಳು ❤️ @Dhananjayaka@Reeshma_nanaiahj @shankarguru

ವಿಶೇಷ ಸಮಾಚಾರ

ಹ್ಯಾಟ್ಸಾಫ್ ರಾಕಿಂಗ್ ಸ್ಟಾರ್ ಯಶ್

ಹ್ಯಾಟ್ಸಾಫ್ ರಾಕಿಂಗ್ ಸ್ಟಾರ್ ಹೇಳಿದ್ದನ್ನು ಮಾಡಲು ಪ್ರಯತ್ನಿಸಿ, ಅದಕ್ಕೆ ತಕ್ಕದಾದ ಶ್ರಮವನ್ನ ಹಾಗೂ ಡೆಡಿಕೇಶನ್ ಹಾಕಿ ತಮ್ಮ ಕಠಿಣವಾದಂತಹ ಹಾದಿಯಲ್ಲಿಯೂ ಸದಾ ಚಲಿಸುತ್ತಲೆ ಅಂದುಕೊಂಡಿದ್ದನ್ನ ಮಾಡಿ ತೋರಿಸುವ ಅಸಮಾನ್ಯರನ್ನು ನಾವು ಬಿಗ್ ಅಜೀವರ್ಸ್ Monster ಅಂತಾನೆ ಕರೀತೀವಿ ಅವರೇ ನಮ್ಮ ರಾಕಿಂಗ್ ಸ್ಟಾರ್ ಯಶ್. ಮೊಗ್ಗಿನ ಮನಸ್ಸು ಸಿನಿಮಾ ಶುರುವಾಗುವ ತನಕ ರಾಕಿಂಗ್ ಸ್ಟಾರ್ ಯಶ್ ಅವರ ಜರ್ನಿ ಒಂದು ತರಹವಾದರೆ,ಮೊಗ್ಗಿನ ಮನಸ್ಸು ರಿಲೀಸ್ ಆದ ನಂತರ ಕೆಜಿಎಫ್ ತನಕ ಅವ್ರ ಜರ್ನಿ ಬೇರೆ.ರಾಕಿಂಗ್ ಸ್ಟಾರ್ ಯಶ್ […]

ಕ್ರೀಡೆ | ಆಧ್ಯಾತ್ಮ | ರಾಜಕೀಯ

ತತ್ವಪದಗಳು ಹೇಳುವುದು, ಅಷ್ಟು ಸುಲಭದ ಮಾತಲ್ಲ..

ಗ್ರಾಮ ಪಟ್ಟಣಗಳಲ್ಲಿ ನಡೆಯುವ ಜಾಗರಣೆ ಭಜನೆ, ಉತ್ಸವಗಳಲ್ಲಿ ಆಮಂತ್ರಿತರಾಗಿ ಹೋಗಿ ತಾವು ಹಾಡಿ ಬೇರೆ ಮೇಳಗಳ ಹಾಡುಗಳನ್ನು ಆಲಿಸಿ ಮೇಲುಕುತ್ತ ಬೆಳೆದವರು ಹುಳಿ ಮುಟ್ಟದ ಲಿಂಗವಾಗಿ ಬೆಳೆದವರು. ನಿಜಗುಣ ಶಿವಯೋಗಿ, ಸರ್ಪಭೂಷಣ ಶಿವಯೋಗಿ, ಕಡಕೋಳ ಮಡಿವಾಳಪ್ಪ, ಶಿಶುನಾಳ ಶರೀಫ ಹಾಗೂ ಮುಂತಾದವರ ತತ್ವಪದಗಳನ್ನು ಸಂದರ್ಭದಲ್ಲಿ ತಕ್ಕಂತೆ ಸಂಯೋಜಿಸಿ ವಾದಿ ಪ್ರತಿವಾದಿ ರೂಪದಲ್ಲಿ ಅದನ್ನು ಪ್ರಸ್ತುತಪಡಿಸಿದವರು. ಬಸಪ್ಪ ಶರಣರ ಜೀವನ ಸಾಧನೆಗಳನ್ನು ಅಧ್ಯಾಪಕರಾದಂತಹ ಹೆಚ್ ಆರ್ ಬಾಗವಾನರವರು ಈ ಕೃತಿಯಲ್ಲಿ ಅಂದವಾಗಿ ಪ್ರಸ್ತುತಪಡಿಸಿದ್ದಾರೆ. ಭಾಗ-1 ಅವರ ಜೀವನ ಚರಿತ್ರೆಗೆ […]

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.