Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

Month: August 2026

ವಿಶೇಷ ಸಮಾಚಾರ ಸಿನಿಮಾ

ಬಿಂಗೊ – ಬ್ಯಾಂಗ್ ಬ್ಯಾಂಗ್

ಆಗಸ್ಟ್ 26ಕ್ಕೆ ರಾಕಿಂಗ್ ಸ್ಟಾರ್ ಯಶ್, ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್ ಚಿತ್ರ ಬಿಡುಗಡೆಯಾಗುತ್ತಿರುವುದರಿಂದ, ಆ ದಿನಾಂಕದಂದು ಕನ್ನಡದಲ್ಲಿ ಬಿಡುಗಡೆಯಾಗುತ್ತಿರುವಂತಹ ಚಿತ್ರಗಳ ಸಂಖ್ಯೆ ಕಡಿಮೆ.. ಇನ್ನು ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾಗುವಂತಹ ಚಿತ್ರಗಳ ಸಂಖ್ಯೆ ಬಹು ದೊಡ್ಡದಿದೆ. ಬಿಗ್ ಬಡ್ಜೆಟ್ ನ ಸಿನಿಮಾಗಳ ಜೊತೆಗೆ ಸಣ್ಣ ಸಣ್ಣ ಮಧ್ಯಮ ಬಜೆಟ್ ಸಿನಿಮಾಗಳು ಕೂಡ ಬಿಡುಗಡೆಯಾಗಲು ಸಿದ್ಧವಾಗಿವೆ, ಅದರಲ್ಲಿ ಬಿಂಗೋ ಚಿತ್ರವು ಇದೇ. ಬಿಂಗೋ ಚಿತ್ರ ಸೆಪ್ಟೆಂಬರ್ 25 ರಿಂದ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ

ವಿಶೇಷ ಸಮಾಚಾರ ಸಿನಿಮಾ

ಟಾಸ್ ಚಿತ್ರಕ್ಕೆ – ಗೋಲ್ಡನ್ ಸಪೋರ್ಟ್

ಶಿಲ್ಪಾಗಣೇಶ್ ಸಾರಥ್ಯದಲ್ಲಿ ಕನ್ನಡ ಮತ್ತು ತುಳುವಿನಲ್ಲಿ ಬಿಡುಗಡೆ ತುಳುನಾಡಿನ ಸೂಪರ್ ಸ್ಟಾರ್ ಅರ್ಜುನ್ ದೇವ್ಟಾಸ್ ಚಿತ್ರದ ಬೆನ್ನಿಗೆ ನಿಂತ ಗೋಲ್ಡನ್ ಮೂವೀಸ್ ಟಾಸ್ ಚಿತ್ರದ ಮೊದಲ ಹಾಡು ಹೆಲೋ ಹೆಲೋ ನೀಲಾಂಬರಿ ಬಿಡುಗಡೆ ಸೆಪ್ಟೆಂಬರ್ 18ಕ್ಕೆ ರಾಜ್ಯದಾದ್ಯಂತ ಎರಡೂ ಭಾಷೆಯಲ್ಲಿ ಚಿತ್ರ ಬಿಡುಗಡೆ.. ಗೋಲ್ಡನ್ ಮೂವೀಸ್ ಅರ್ಪಿಸುವ ಅವಿಕಾ ಪ್ರೊಡಕ್ಷನ್ಸ್ ಮತ್ತು ಬಿ.ಆರ್.ಬಿ ಪ್ರೊಡಕ್ಷನ್ಸ್ ನಿರ್ಮಾಣದ ತುಳು ಮತ್ತು ಕನ್ನಡದಲ್ಲಿ ಏಕಕಾಲಕ್ಕೆ ತಯಾರಾಗಿರುವ ಚಿತ್ರ ಟಾಸ್. ತುಳು ನಾಡಿನ‌ ಸೂಪರ್ ಸ್ಟಾರ್ ಅರ್ಜುನ್ ದೇವ್ ನಾಯಕನಾಗಿ ನಟಿಸಿ […]

ವಿಶೇಷ ಸಮಾಚಾರ ಸಿನಿಮಾ

ಇದೊಂತರ ವಿಸ್ಮಯದ “ಭಾವಾಂತರ”

ಕಾರ್ತಿಕ್ ಶರ್ಮ ನಿರ್ದೇಶನದ ‘ಭಾವಾಂತರ’ ಸಿನಿಮಾ ಬಿಡುಗಡೆಗೆ ಸಜ್ಜು: ಗಮನ ಸೆಳೆದ ವಿಭಿನ್ನ ಪೋಸ್ಟರ್ ಬೆಂಗಳೂರು: ‘ವೀರ ಕನ್ನಡಿಗ’, ‘ಮ್ಯಾಜಿಕ್ ಅಜ್ಜಿ’ ಸೇರಿದಂತೆ 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಾಲನಟನಾಗಿ ಹಾಗೂ 100ಕ್ಕೂ ಹೆಚ್ಚು ಧಾರಾವಾಹಿ-ಟಿವಿ ಶೋಗಳಿಗೆ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಕಾರ್ತಿಕ್ ಶರ್ಮ, ಇದೀಗ ‘ಭಾವಾಂತರ’ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಸ್ಯಾಂಡಲ್‌ವುಡ್‌ ಪ್ರವೇಶಿಸುತ್ತಿದ್ದಾರೆ. ಚಿತ್ರೀಕರಣ ಪೂರ್ಣಗೊಳಿಸಿ ಬಿಡುಗಡೆಗೆ ಸಜ್ಜಾಗಿರುವ ಈ ಚಿತ್ರದ ಹೊಸ ಪೋಸ್ಟರ್‌ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಕುತೂಹಲ ಮೂಡಿಸಿದ […]

ವಿಶೇಷ ಸಮಾಚಾರ ಸಿನಿಮಾ

ನೀ ನಂಗೆ ಅಲ್ಲವಾ ??

ಮೊದಲ ಹಾಡಿನಲ್ಲೇ ಗಮನ ಸೆಳೆದ “ನೀ ನಂಗೆ ಅಲ್ಲವಾ” . ‌ ‌‌‌‌‌ ‌‌ ‌ ‌‌ ಸುರಮ್ ಮೂವೀಸ್ ಲಾಂಛನದಲ್ಲಿ ಜಯರಾಮ ದೇವಸಮುದ್ರ ನಿರ್ಮಿಸಿರುವ, ಮನೋಜ್ ಪಿ ನಡಲುಮನೆ ನಿರ್ದೇಶನದ ಹಾಗೂ ರಾಹುಲ್ ಆರ್ಕಟ್, ಕಾಶಿ ಮಾ ನಾಯಕ – ನಾಯಕಿಯಾಗಿ ನಟಿಸಿರುವ “ನೀ ನಂಗೆ ಅಲ್ಲವಾ” ಚಿತ್ರದ ಮೊದಲ ಹಾಡು “ನೋ ನೋ” ಇತ್ತೀಚಿಗೆ ಬಿಡುಗಡೆಯಾಯಿತು. ಸೂರಜ್ ಜೋಯಿಸ್ ಸಂಗೀತ ಸಂಯೋಜಿರುವ ಈ ಹಾಡನ್ನು ನಿರ್ದೇಶಕ ಮನೋಜ್ ಪಿ ನಡಲುಮನೆ ಅವರೆ ಬರೆದು, ಹಾಡಿರುವುದು […]

ರಿವ್ಯೂ ವಿಶೇಷ ಸಮಾಚಾರ

ರಿವ್ಯೂ / ರೇಟಿಂಗ್ ಎಷ್ಟು ಇಂಪಾರ್ಟೆಂಟ್ ??

ರಿವ್ಯೂ / ರೇಟಿಂಗ್ಎಷ್ಟು ಇಂಪಾರ್ಟೆಂಟ್ ?? ಗ್ರಾಹಕನೊಬ್ಬ ತಾನು ಕೊಂಡುಕೊಳ್ಳುವ ಯಾವುದೇ ವಸ್ತುವನ್ನಾಗಲಿ ಒಂದೇ ಸಾರಿ ಖರೀದಿಸಲಾರ ಅದರ ಬಗ್ಗೆ ಅದರ ಗುಣಮಟ್ಟ ಅದರ ಬಳಕೆಯ ವಿಧಾನ ಮುಂತಾದವುಗಳ ಬಗ್ಗೆ ವಿಚಾರಿಸಿ ಪರಾಮರ್ಶಿಸಿ ಅದನ್ನು ಈಗಾಗಲೇ ಉಪಯೋಗಿಸಿರುವ ನಾಲ್ಕು ಜನರ ಹೇಳಿಕೆ ಮತ್ತು ಅಭಿಪ್ರಾಯಗಳ ಮೇಲೆ ಆ ಗ್ರಾಹಕ ತನಗೆ ಬೇಕಾದ ವಸ್ತುಗಳನ್ನ ಖರೀದಿಸುತ್ತಾನೆ, ಇತ್ತೀಚಿಗೆ ಮಾರುಕಟ್ಟೆಯಲ್ಲಿ ದೊಡ್ಡದಾಗಿ ಸೌಂಡ್ ಮಾಡುತ್ತಿರುವ ಒಂದು ಹೆಸರು ಅದು ರಿವ್ಯೂ ಮತ್ತು ರೇಟಿಂಗ್ ಅನ್ನೋದು, ರಿವ್ಯೂ ಅನ್ನುವುದಾಗಲಿ ಅಥವಾ ರೇಟಿಂಗ್ […]

ಕ್ರೀಡೆ | ಆಧ್ಯಾತ್ಮ | ರಾಜಕೀಯ

ಟಾಸ್ ಏನೇ ಆದ್ರೂ,ಗೆಲ್ಲೋರು ನಾವೇ

ಭಾರತೀಯ ಕ್ರಿಕೆಟ್ ತಂಡದ ಯೋಧರು ಶ್ರೀಲಂಕಾ ವಿರುದ್ಧ ಎರಡು ಟೆಸ್ಟ್ ಮ್ಯಾಚ್ಗಳನ್ನ ಆಡಲು ಸಜ್ಜಾಗಿದ್ದಾರೆ,ಲಂ ಕಂಡರನ್ನು ಸದೆ ಬಡಿದು ಅದ್ಭುತವಾದ ಆಟವಾಡಿ ಚಾಂಪಿಯನ್ಶಿಪ್ ಅಂಗಳಕ್ಕೆ ಮರಳಿ ತನ್ನ ಪ್ರಾಬಲ್ಯವನ್ನು ಹಾಗೆ ಉಳಿಸಿಕೊಳ್ಳುವ ಭರವಸೆ ಹೊಂದಿದ್ದಾರೆ. ಅಂದೊಂದಿತ್ತು ಕಾಲ ಅದೇನಪ್ಪ ಅಂದ್ರೆ,ಆಸ್ಟ್ರೇಲಿಯಾ ವಿರುದ್ಧ ಯಾರೇ ಆಡಲಿ ಅವರಿಗೆ ಸೋಲು ಕಟ್ಟಿಟ್ಟ ಬುತ್ತಿ, ಎಂಬುದು ಜಗಜ್ಜಾಹಿರಾಗಿತ್ತು. ಒಂದು ವೇಳೆ ಆಸ್ಟ್ರೇಲಿಯಾದ ವಿರುದ್ಧ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರೆ, ನಾವು ಬಹುಬೇಗನೆ ಆಲೌಟ್ ಆಗುತ್ತೇವೆ ಎಂಬ ಭಯ ಒಂದು […]

ವಿಶೇಷ ಸಮಾಚಾರ ಸಂದರ್ಶನ

ರೈಟರ್ ಎಲ್ಲವನ್ನು ನಿರ್ಧರಿಸಬಲ್ಲ !!

ರೈಟರ್ ಎಲ್ಲವನ್ನು ನಿರ್ಧರಿಸಬಲ್ಲ ನಾಟಕಗಳಾಗಲಿ ಧಾರವಾಹಿಗಳಾಗಲಿ ಸಿನಿಮಾಗಳಾಗಲಿ ಅಥವಾ ಇನ್ನಿತರ ಯಾವುದೇ ಕ್ರಿಯಾಶೀಲ ಉದ್ಯಮದ ಭಾಗವಾಗಿರಲಿ ಅಲ್ಲಿ ರೈಟರ್ ಇಲ್ಲ ಎಂದರೆ ಅಂತಹ ಪ್ರಾಜೆಕ್ಟ್ ತನ್ನ ಯಶಸ್ಸನ್ನ ಗಳಿಸಲಾಗದು ಅನ್ನೋದು ಸಾರ್ವಕಾಲಿಕ ಸತ್ಯ, ಸಮಾಜವನ್ನು ತಿದ್ದುವ ಕೆಲಸ ಸಮಾಜಕ್ಕೆ ಎಚ್ಚರಿಕೆಯನ್ನು ನೀಡುವ ಕೆಲಸ ದುಷ್ಟರನ್ನು ಸರಿ ದಾರಿಗೆ ತರುವ ಕೆಲಸ ಸಾಧಕರಿಗೆ ಇನ್ನೂ ಹೆಚ್ಚಿನ ಸಾಧನೆ ಮಾಡಲು ಪ್ರೇರೇಪಿಸುವ ಕೆಲಸ ಯುವಕ ಯುವತಿಯರಿಗೆ ಪ್ರೋತ್ಸಾಹಿಸುವ ಕೆಲಸ ಇಂತಹ ಹಲವಾರು ಪ್ರೇರಣಾದಾಯಕ ಕೆಲಸಗಳನ್ನು ಮನೋರಂಜನೆಯ ಮೂಲಕ ಅಥವಾ ಇನ್ನಿತರ […]

ಸಿನಿಮಾ ಸೀರಿಯಲ್

ಮೂಡಲ ಮನೆ ನೀ ಯಾವಾಗ ಮತ್ತೆ ಬರುವೆ ??

ಇತ್ತೀಚಿಗೆ ಸಿಕ್ಕ ಆತ್ಮೀಯ ಹಿರಿಯ ಸ್ನೇಹಿತರು ಒಬ್ಬರು ಕನ್ನಡಕ್ಕೆ ರಾಷ್ಟ್ರ ಪ್ರಶಸ್ತಿಗಳ ದೊಡ್ಡ ಹೂವುಚ್ಚವನ್ನೇ ತಂದುಕೊಟ್ಟು ತಾನು ಏನು ಸಾಧನೆ ಮಾಡಿಲ್ಲ ಎಂಬಂತೆ ಅತ್ಯಂತ ಸರಳವಾಗಿ ಬದುಕುತ್ತಿರುವ ಗಿರೀಶ್ ಕಾಸರಹಳ್ಳಿಯವರ ಬಗ್ಗೆ ಮಾತನಾಡುತ್ತಾ ನಿಧಾನವಾಗಿ ಅವರ ಜೊತೆ ಇದ್ದ ಅವರ ಧರ್ಮಪತ್ನಿ ವಾಲಿದ್ದು ಮಾತ್ರ ಮೂಡಲ ಮನೆಯ ಕಡೆಗೆ.ಹೌದು ಆ ಹೆಣ್ಣುಮಗಳು,ಕನ್ನಡತಿ ವೈಶಾಲಿ ಕಾಸರವಳ್ಳಿ ಬಗ್ಗೆ ಮಾತು ಶುರು ಮಾಡಿ ಅಂದಿನ ಕಾಲಘಟ್ಟದಲ್ಲಿ , ಈ ಟಿವಿಯಲ್ಲಿ ಪ್ರಸಾರವಾದಮೂಡಲ ಮನೆ ಧಾರಾವಾಹಿ ಅದರ ಕಲಾವಿದರು ತಂತ್ರಜ್ಞರು ಹಾಗೂ […]

ಕ್ರೀಡೆ | ಆಧ್ಯಾತ್ಮ | ರಾಜಕೀಯ

ನಾನ್ ವೆಜ್ ಬೇಡ ಗುರು

ಸಿದ್ದರಾಮಯ್ಯನವರು ಸಿಎಂ ಕುರ್ಚಿಯ ಪದತ್ಯಾಗ ಮಾಡಿದ್ದು ಆಯ್ತು, ಡಿಕೆ ಶಿವಕುಮಾರ್ ಅವರು, ಕರ್ನಾಟಕದ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ್ದು ಆಯ್ತು, ಹೊಸ ಸರ್ಕಾರದ ಸಚಿವ ಸಂಪುಟ ರಚನೆ, ಖಾತೆ ಹಂಚಿಕೆ ಕೂಡ ಆಯ್ತು.. ಈ ಸುದ್ದಿಯ ಜೊತೆಗೆ ಬಹಳಷ್ಟು ಸುದ್ದಿಗಳು, ಸಾರ್ವಜನಿಕರಿಗೆ ಕುತೂಹಲವನ್ನು ಮೂಡಿಸಿದ್ದು ಸತ್ಯ, ಹಾಗೆ ಕೆಲವು ಸುದ್ದಿಗಳು ಆತಂಕವನ್ನು ಸೃಷ್ಟಿ ಮಾಡಿದ್ದು ಕೂಡ ಸತ್ಯ,ಅದರಲ್ಲಿ ಇತ್ತೀಚೆಗೆ ಸುದ್ದಿಯಾದ ನಾನ್-ವೆಜ್ ಎಂಬ ರಾದ್ಧಾಂತ… ವ್ಯಾಪಾರ ಯಾವುದೇ ಆಗಿರಲಿ, ಅದು ಹಣ್ಣಿನ ವ್ಯಾಪಾರವಾದರೂ ಸರಿ, ಅಥವಾ ಬಂಗಾರದ ವ್ಯಾಪಾರವಾದರೂ […]

ಸಿನಿಮಾ

ಬರ್ತಿದೆ ನೂರು ವರ್ಷದ ಚಂದದ ಸಂಭ್ರಮ

ಕಾದಿರುವಳು ಶಬರಿ ಶ್ರೀರಾಮ ಬರುವನೆಂದು,ಕೊನೆಗೂ ಶ್ರೀರಾಮ ಬಂದೇಬಿಟ್ಟ, ಶಬರಿಯ ಭಕ್ತಿಗೆ ಮೆಚ್ಚಿ ಆ ಮಹಾಮಾತೆಗೆ ಆಶೀರ್ವದಿಸಿ, ಅನುಗ್ರಹಿಸಿ ಶಬರಿಯ ಜೀವನವನ್ನು ಪಾವನ ಮಾಡಿದ, ಈ ಮಾತು ಯಾಕೆ ನೆನಪಾಯಿತು ಎಂದರೆ ಬಹುಶಹ ಕನ್ನಡ ಚಿತ್ರರಂಗದ ಅಸಂಖ್ಯಾತ ಸಹೃದಯಿ ಕಲಾವಿದರ ನಿರ್ಮಾಪಕರ ನಿರ್ದೇಶಕರ ಎಲ್ಲ ತಂತ್ರಜ್ಞಾನ ಹಾಗೂ ಸಿನಿಮಾ ಗಾಗಿ ದುಡಿಯುವ ಎಲ್ಲ ಹೃದಯವಂತರ ಆಶಯವು ಇದೇ ಆಗಿದೆ, 1934ರಲ್ಲಿ ಬಂದಂತಹಸತಿ ಸುಲೋಚನಾ ಎಂಬ ಕನ್ನಡದ ಮೊಟ್ಟ ಮೊದಲ ವಾಕ್ ಚಿತ್ರದಿಂದ ಶುರುವಾದ ಕನ್ನಡ ಸಿನಿ ಪಯಣ ಇವತ್ತಿನ […]

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.