Saturday, 19 September 2026

Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

Month: August 2026

ಕ್ರೀಡೆ | ಆಧ್ಯಾತ್ಮ | ರಾಜಕೀಯ

ಬಸಪ್ಪ ಶರಣರ — ಶಿಕ್ಷಣ ಮತ್ತು ವೈವಾಹಿಕ ಜೀವನ

ಶಿಕ್ಷಣ …. ಇವರು ಮೂರನೇ ತರಗತಿವರೆಗೆ ಅಧ್ಯಯನ ಮಾಡಿದರು. ಅಂದಿನ ದಿನಮಾನಗಳಲ್ಲಿ ಶಾಲೆಗೆ ಹೋಗುವುದೆಂದರೆ ಬಲು ಕಷ್ಟ ಒಂದೆಡೆ ಬಡತನಕ್ಕಾಗಿ ಜಮೀನಿಗೆ ದುಡಿಯಲು ಹೋಗಲೇಬೇಕು ಇನ್ನೊಂದೆಡೆ ಜಾತಿ ವ್ಯವಸ್ಥೆ ಎಲ್ಲವೂ ಜೇನು ನೊಣಗಳಂತೆ ಜೇನು ಹನಿ ಉಣ್ಣಿಸದೆ ಬೆನ್ನಟ್ಟಿ ಕಚ್ಚಿ ಗಾಯಗೊಳಿಸಿ ಓಡಿಸುವಂತಿತ್ತು. ಬಸಪ್ಪನವರಿಗೆ 9ನೇ ವಯಸ್ಸಿಗೆ ಚೌಡಕಿ ಪದಗಳನ್ನು ಕಲಿಯುವ ಆಸೆ ಹುಟ್ಟಿಕೊಂಡಿತು. ಮನೆಯಲ್ಲಿ ಇವರ ದೊಡ್ಡಪ್ಪನವರಾದ ಶ್ರೀ ಬಸಪ್ಪ ಚೌಡಕೇರ ಇವರನ್ನೇ ಮೊದಲ ಗುರುವಾಗಿ ಸ್ವೀಕರಿಸಿ ಇವರಿಂದ ಚೌಡಕಿ ಪದಗಳನ್ನು ಕಲಿಯಲು ಆರಂಭಿಸಿದರು. “ದಯ […]

ವಿಶೇಷ ಸಮಾಚಾರ ಸೀರಿಯಲ್

ಸೆಪ್ಟೆಂಬರ್ 6ರಿಂದ — ‘ಬಿಗ್ ಬಾಸ್ @13′

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದ ಎಲ್ಲ ವೃದ್ಧರ ತನಕವೂ ತುಂಬಾ ಇಷ್ಟವಾಗುತ್ತಾರೆ ತುಂಬಾ ಆಪ್ತವೆನಿಸುತ್ತಾರೆ, ಅದರಲ್ಲೂ ಸುದೀಪ ಅಭಿನಯದ ಹುಚ್ಚ, ಸ್ವಾತಿಮುತ್ತು,ಕೆಂಪೇಗೌಡ ಹಾಗೂ ಮಾಣಿಕ್ಯ ಮುಂಚೂಣಿಯಲ್ಲಿ ಬಹುತೇಕರು ನೆನೆಯುವ ಚಿತ್ರಗಳಾಗಿವೆ,ಇದಕ್ಕೆ ಕಾರಣ ಅವರಲ್ಲಿನ ಬಹುಮುಖ ಪ್ರತಿಭೆ. ಸಿನಿಮಾದಲ್ಲಿ ನಾಯಕನಟನಾಗಿ ನಟಿಸುವುದಕ್ಕೂ ಮುಂಚೆ ಸುದೀಪ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ,ಕಿಚ್ಚ ಮಾತನಾಡುವ ಸಂದರ್ಭದಲ್ಲಿ ಬಹಳಷ್ಟು ಕಡೆ ಕಿರುತೆರೆಯ ನಿರ್ದೇಶಕ ಸುಧಾಕರ್ ಭಂಡಾರಿ ಅವರನ್ನು ನೆನಪಿಸಿಕೊಳ್ಳುತ್ತಾರೆ,ಕಾರಣ ಅವ್ರು ಸಹ ಸುದೀಪ ಅವ್ರ ಬಿಗಿನಿಂಗ್ […]

ವಿಶೇಷ ಸಮಾಚಾರ ಸಿನಿಮಾ

ಅಮೆರಿಕ ಅಮೆರಿಕ 2 ಟ್ರೈಲರ್ ಲಾಂಚ್ ಮಾಡಿದ ಡಾಲಿ

ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ನಡೆದ ಅಮೆರಿಕ ಅಮೆರಿಕ 2 ಚಿತ್ರದ, ಟ್ರೈಲರ್ ಲಾಂಚ್ ಗೆ ಬಂದಿದ್ದ ಡಾಲಿ ಧನಂಜಯ್,ಕನ್ನಡ ಚಿತ್ರರಂಗದ ಮೇಷ್ಟ್ರು ನಾಗತಿಹಳ್ಳಿ ಚಂದ್ರಶೇಖರ್ ಅವರ ಕುರಿತು ಎದೆ ತುಂಬಿ ಭಾವನಾತ್ಮಕವಾಗಿ ಮಾತಾಡಿದ್ದು ಮೈಸೂರಿನಲ್ಲಿ ನಡೆದ ಇವೆಂಟ್ನ ಪ್ರಮುಖ ಹೈಲೈಟ್. “ಡಾಲಿ ಧನಂಜಯ್”ಹಳೇ ಬೇರಿನಿಂದಲೇ..ಹೊಸ ಚಿಗುರು ಹುಟ್ಟೋದು..ನಾಗ್ತಿ ಸರ್ ಮಾಡಿರೋ ಉಂಡುಹೋದ ಕೊಂಡುಹೋದ ಸೇರಿ ನಾಗ್ತಿ ಸರ್ ನಿರ್ದೇಶನ ಮಾಡಿದ ಬಹಳ ಸಿನಿಮಾಗಳನ್ನು ನೋಡಿದ್ದೇನೆ.ನಮ್ಮಂತವರಿಗೆ ನಾಗ್ತಿ ಸರ್ ತರಹದ ಹಿರಿಯರ ಆಶೀರ್ವಾದ,ಸಲಹೆ ಇದ್ರೆ ನಮಗೆ ದೊಡ್ಡ […]

ಕ್ರೀಡೆ | ಆಧ್ಯಾತ್ಮ | ರಾಜಕೀಯ

ಮಹಾಪುರುಷನ ಹುಟ್ಟು

ಜನನ –ಹಳ್ಳೂರು ಗ್ರಾಮದ ಹರಿಜನ ಸಮುದಾಯದಲ್ಲಿ ಹುಟ್ಟಿದರು ಶ್ರೀ ಬಸಪ್ಪ ಶರಣರು. ಇವರು ತಂದೆ ಹುಸೇನಪ್ಪ ತಾಯಿ ಮರೆಯುವ ದಂಪತಿಗಳ ಉದರದಲ್ಲಿ ಸುಮಾರು 1940 ರಲ್ಲಿ ಜನಿಸಿದರು. ಹೆಳವರ ಪ್ರಕಾರ ಇವರೇ ಹೇಳುವಂತೆ ಇವರ ಮೂಲಸ್ಥಾನ ಸುರಪುರ ತಾಲೂಕಿನ ಕೆಂಭಾವಿ, ಇವರ ತಂದೆಯವರು ಕೃಷಿಯನ್ನೇ ಅವಲಂಬಿಸಿ ಹೊಲಗಳಲ್ಲಿ ಆಳಾಗಿ ಶ್ರಮವಹಿಸಿ ದುಡಿದು ತಮ್ಮ ತೊಗಲಿನ ಚೀಲ ತುಂಬಿಸಿಕೊಳ್ಳುತ್ತಿದ್ದರು. ಇವರಿಗೆ ಒಟ್ಟು ಎಂಟು ಮಕ್ಕಳು ಮೊದಲನೆಯದಾಗಿ ನೀಲಮ್ಮ, ಬಸಪ್ಪ, ಮಾಳವ್ವ ,ಲಕ್ಷ್ಮೀಬಾಯಿ, ಕಾಸಿಮ, ಗೌರಮ್ಮ ,ಶರಣಮ್ಮ, ಮೈಲಾರಪ್ಪ ಹೀಗೆ […]

ವಿಶೇಷ ಸಮಾಚಾರ ಸಿನಿಮಾ

ಮತ್ತೇ ಟ್ರೆಂಡಿಂಗ್ ನಲ್ಲಿ – ಐಕಾನ್ ಸ್ಟಾರ್ ಅಲ್ಲು

ಅಲ್ಲು ಅರ್ಜುನ್ ಭಾರತೀಯ ಸಿನಿಮಾ ರಂಗದ ಒಬ್ಬ ಪ್ರತಿಭಾವಂತ ನಟ,ಸಿನಿಮಾ ಹಿನ್ನಲೆಯ ಕುಟುಂಬದಿಂದ ಬಂದಿದ್ದರು ಸಹ,ಇವರ ಸಿನಿಮಾ ಜರ್ನಿ ಅಷ್ಟು ಸುಲಭವಾಗಿರಲಿಲ್ಲ,ಗಂಗೋತ್ರಿ ಚಿತ್ರದ ಮೂಲಕ ನಾಯಕ ನಟನಾಗಿ ತಮ್ಮ ಪಾದಾರ್ಪಣೆ ಮಾಡಿದರು. ಆದರೆ ಅಲ್ಲು ಅರ್ಜುನ್ ಎಂಬ ಪ್ರತಿಭಾವಂತ ನಟ ಯಾವಾಗ ಆರ್ಯ ಎಂಬ ಸಿನಿಮಾವನ್ನು ಮಾಡಿದರೋ ಅಲ್ಲಿಂದ ಅಲ್ಲು ಅರ್ಜುನ್ ಸಿನಿ ಗ್ರಾಫ್ ರೇಂಜ್ ಬದಲಾಗಿ ಹೋಯಿತು. ಆರ್ಯ ಸಿನಿಮಾ ಬಿಡುಗಡೆಯಾದ ಎಲ್ಲ ಕೇಂದ್ರಗಳಲ್ಲಿ ಭರ್ಜರಿ ಯಶಸ್ಸು ಪಡೆದಿದ್ದು ಮಾತ್ರವಲ್ಲದೆ,ಎಷ್ಟೋ ಜನ ಯುವಕರು ಅಲ್ಲು ಅರ್ಜುನ್ […]

ವಿಶೇಷ ಸಮಾಚಾರ

ಫೋರ್ಬ್ಸ್ ಇಂಡಿಯಾ –ಪಟ್ಟಿಯಲ್ಲಿ ರಿಷಬ್ ಶೆಟ್ಟಿ

ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ರಿಷಬ್ ಶೆಟ್ಟಿ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಅನೇಕ ಜನ ಕಲಾವಿದರು ಅನೇಕ ಜನ ನಿರ್ದೇಶಕರು ಹಾಗೆ ನಿರ್ಮಾಪಕರು, ತಾವು ಮಾಡುವಂತಹ ಪ್ರಾಜೆಕ್ಟ್ ಗಳ ಮೂಲಕ ಹಣ ಕೊಟ್ಟು ಚಿತ್ರ ವೀಕ್ಷಣೆ ಮಾಡುವಂತಹ ಎಲ್ಲ ಕಲಾಭಿಮಾನಿಗಳ ಮನಸ್ಸನ್ನು ಗೆದ್ದಿದ್ದು ಹೃದಯವನ್ನು ಮುಟ್ಟಿದ್ದು ಎಷ್ಟು ಸತ್ಯವೋ, ಅಷ್ಟೇ ಕನ್ನಡದ ಬಾವುಟವನ್ನು ದೇಶಾದ್ಯಂತ ಪ್ರಪಂಚದಾದ್ಯಂತ ಹಬ್ಬಿಸಿ ತಾವು ಕನ್ನಡದ ಎಲ್ಲಾ ಹೃದಯಗಳಲ್ಲಿ ಶಾಶ್ವತ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇವತ್ತಿನ ಈ ಲೇಖನದಲ್ಲಿ ನಾನು ಪ್ರಸ್ತಾಪಿಸುತ್ತಿರುವ ಹೆಸರು ರಿಷಬ್ ಶೆಟ್ಟಿ. […]

ಕ್ರೀಡೆ | ಆಧ್ಯಾತ್ಮ | ರಾಜಕೀಯ

ಡಿ ಬಿ ಓಬಯ್ಯನವರು ಗೊತ್ತಾ ??

ತತ್ವಪದದ ಪರಂಪರೆಯಲ್ಲಿ ಅನೇಕ ಪ್ರಸ್ತಾವಗಳಿವೆ. ನಿಜಗುಣರ ಷಟಸ್ಥಲ ಮಡಿವಾಳಪ್ಪನವರ ಸಹಜ ಮಾರ್ಗ, ಬೌದ್ಧ ಅಚಲ ಮಾರ್ಗ, ಸೂಫಿ ಮಾರ್ಗ, ಸಿದ್ಧಾರೂಢರ ಆರೂಢ ಮಾರ್ಗ, ಒಂದೊಂದು ವಿವಿಧ ಹಂತದ ಸಾಧನಮಾರ್ಗಗಳಿವೆ. ಇದೊಂದು ನಡೆ-ನುಡಿ ಸಿದ್ಧಾಂತದ ಪರಂಪರೆ ತತ್ವಪದಕಾರರಿಗೆ ಸಂಸಾರ ನಿಷಿದ್ಧವಲ್ಲ. ಸಂಸಾರದೊಳಗಿದ್ದೆ ಪಾರಮಾರ್ಥವನ್ನು ಕಾಣುವಂತಹದು. ಸತ್ಯವೇ ಇಲ್ಲಿಯ ನೆಲೆ ಅಪ್ಪ-ಅವ್ವ ಯಾರು ? ಜಾತಿ , ಕುಲ,ಧರ್ಮ ಎಲ್ಲವೂ ನಿಷ್ಕೃಷ್ಟ . ನೀನು ಏನು ಎನ್ನುವುದೇ ವಾಸ್ತವ ತತ್ವಪದಗಳ ಓದು ಅನುಸಂಧಾನ ಎಲ್ಲರಿಗೂ ಸಾಧ್ಯವಿಲ್ಲ. ವೀರಶೈವ ತತ್ವ ಸಿದ್ಧಾಂತದ […]

ವಿಶೇಷ ಸಮಾಚಾರ ಸಿನಿಮಾ

ಒರಿಜಿನಲ್ ಮಾನ್ ಸ್ಟರ್

ದೊಡ್ಮನೆಯ ದೊಡ್ಡ ಮಗ ಶಿವಣ್ಣ ಅಂದ್ರೆ ತಾಜ್ಮಹಲ್ ಮಾಂತ್ರಿಕ ಆರ್ ಚಂದ್ರುಗೆ ಇನ್ನಿಲ್ಲದ ವಿಶೇಷವಾದ ಪ್ರೀತಿ ಗೌರವ ಹಾಗೂ ಅಭಿಮಾನ. ಇತ್ತೀಚಿಗೆ ನಾನು ತಾಜ್ಮಹಲ್ ನಿರ್ದೇಶಕ ಆರ್ ಚಂದ್ರು ಬಗ್ಗೆ ಬರೆದಾಗ ನಾನು ಉಲ್ಲೇಖ ಮಾಡಿದ್ದು ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಶಿವರಾಜಕುಮಾರ ಹೆಸರನ್ನು ಕೂಡ, ಹೌದು ಶಿವಣ್ಣ ಮತ್ತು ಆರ್ ಚಂದ್ರು ಕಾಂಬಿನೇಷನ್ ಮಧ್ಯೆ ಬಂದಂತಹ ಮೈಲಾರಿ ಚಿತ್ರದ ಪ್ರತಿಯೊಂದು ಫ್ರೇಮ್ ಇವತ್ತಿಗೂ ಕಣ್ಮುಂದೆ ಹಾಗೆ ಬಂದು ನಿಲ್ಲುತ್ತದೆ, ಕಾರಣ ಶಿವರಾಜ್ ಕುಮಾರ್ ಅವರನ್ನ ಆರ್ ಚಂದ್ರು […]

ವಿಶೇಷ ಸಮಾಚಾರ ಸಿನಿಮಾ

ಶಿವಣ್ಣನ ‘ಬೇಲ್’ ಪವರ್‌ಫುಲ್ ಗುರು

ಶಿವಣ್ಣನ ‘ಬೇಲ್’ ಪವರ್‌ಫುಲ್ ಗುರು ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಡಾಕ್ಟರ್ ಶಿವರಾಜ್ ಕುಮಾರ್ ಮತ್ತು ಗೂಗ್ಲಿ ಡೈರೆಕ್ಟರ್ ಪವನ್ ಒಡೆಯರ್ ಅವರ ಕಾಂಬಿನೇಷನ್ ಚಿತ್ರ, ಶುರುವಾಗುತ್ತದೆ ಅಂದಾಗಲೇ ಸಾಕಷ್ಟು ನಿರೀಕ್ಷೆಗಳು ಹುಟ್ಟಿದ್ದವು, ಅದಕ್ಕೆ ಪುಷ್ಟಿಕರಣವನ್ನು ನೀಡಿದ್ದು ಬೇಲ್ ಅನ್ನುವಂತಹ ಚಿತ್ರದ ಶೀರ್ಷಿಕೆ. ಕನ್ನಡದಲ್ಲಿ ಯಾವುದೇ ಚಿತ್ರ ನಿರ್ಮಾಣವಾಗಲಿ ಅಥವಾ ಅದಕ್ಕೆ ಸಂಬಂಧಪಟ್ಟಂತಹ ಪ್ರಮೋಶನಲ್ ಚಟುವಟಿಕೆಗಳು ಒಂದೊಂದಾಗಿ ಆಚೆ ಬರುತ್ತಿದ್ದಂತೆ ಆಯಾ ಚಿತ್ರಗಳ ಮೇಲಿನ ನಿರೀಕ್ಷೆ ಹೆಚ್ಚಾಗುತ್ತದೆ ಜೊತೆಗೆ ಸಿನಿಮಾ ವನ್ನ ಯಾವಾಗ ನೋಡುತ್ತಿವೆ ಎನ್ನುವಂತಹ ಕುತೂಹಲ […]

ವಿಶೇಷ ಸಮಾಚಾರ ಸಿನಿಮಾ

ಟಾಕ್ಸಿಕ್ ಎಂಪೈರ್ – ಈಶಾನಿ

ಟಾಕ್ಸಿಕ್ ಎಂಪೈರ್ – ಈಶಾನಿ ರಾಕಿಂಗ್ ಸ್ಟಾರ್ ಯಶ್ ಬಾಸ್ ಟಾಕ್ಸಿಕ್ ಚಿತ್ರಕ್ಕೆ ಟ್ರಿಬ್ಯೂಟ್ ಮಾಡೋದಕ್ಕೆ ನಾವು ಮಾಡಿದ ಒಂದು ಪ್ರೀತಿಯ ಪ್ರಯತ್ನವೇ ಈ ಟಾಕ್ಸಿಕ್ ಎಂಪೈರ್ ಹಾಡು. ಈ ಹಾಡು ಟಾಕ್ಸಿಕ್ ನಲ್ಲಿ ಯಶ್ ಮಾಡಿದ ರಾಯ ಪಾತ್ರದ,ಛಾಯೆಯ ಮೇಲೆ ನಾವು ನಮ್ಮದೇ ಸ್ಟೈಲ್ ನಲ್ಲಿ ಮಾಡಿದ ಹಾಡು,ಟಾಕ್ಸಿಕ್ ತುಂಬಾ ಒಳ್ಳೆಯ ಓಪನಿಂಗ್ ಪಡೆದು ಸಖತ್ ಸೌಂಡ್ ಮಾಡ್ತಾ ಇರೋದು ನಮಗೆಲ್ಲ ಪ್ರೌಡ್ ಫೀಲ್ ಇದೆ,ಟಾಕ್ಸಿಕ್ ಪ್ರಪಂಚದ ತುಂಬೆಲ್ಲ ಸೂಪರ್ ಹವಾ ಎಬ್ಬಿಸಿರುವ ಸುದ್ದಿ ಎಲ್ಲ […]

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.