Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

Month: August 2026

ವಿಶೇಷ ಸಮಾಚಾರ

ತೆರೆಮೇಲೆ ಬರ್ತಿದೆ *ಮಹಾವೀರ ಕರ್ಣ*

ಹಿಂದೂ ಧರ್ಮದ ಎರಡು ಪರಮ ಪವಿತ್ರ ಗ್ರಂಥಗಳಾದ ರಾಮಾಯಣ ಮತ್ತು ಮಹಾಭಾರತದಂತಹ ಈ ಮಹಾಕಾವ್ಯಗಳನ್ನು ಯಾರು ಸರಿಯಾಗಿ ಅರ್ಥೈಸಿಕೊಂಡು ಅವುಗಳ ಅಧ್ಯಯನವನ್ನು ಮಾಡುತ್ತಾರೋ ಅಂತವರೆಲ್ಲ ಶ್ರೇಷ್ಠ ಯೋಗಿಗಳ ಜೀವನವನ್ನು ಹೊಂದುತ್ತಾರೆ ಎಂಬ ಮಾತಿದೆ.ರಾಮಾಯಣ ಮತ್ತು ಮಹಾಭಾರತದ ಕಥಾವಸ್ತುವಾಗಲಿ ಅಥವಾ ಆ ಕಾವ್ಯಗಳಲ್ಲಿರುವ ಪಾತ್ರಗಳು ಪ್ರತಿಯೊಬ್ಬರ ಜೀವನಕ್ಕೂ ಹತ್ತಿರವಾದ ಅಂತಹ ಸಂಕೇತವನ್ನೇ ಹೊಂದಿರುತ್ತವೆ. ಈ ಮಹಾಕಾವ್ಯಗಳ ಮೇಲೆ,ಈಗಾಗಲೇ ಸಾಕಷ್ಟು ಧಾರಾವಾಹಿಗಳು ಕಥೆಗಳು ಹಾಗೂ ಕೆಲವು ಸಿನಿಮಾಗಳು ಬಂದಿದ್ದು,ಅವುಗಳ ಗಟ್ಟಿಯಾದ ಛಾಯೆ ಎಲ್ಲರಲ್ಲೂ ಜೀವನಪೂರ್ತಿ ಇರುತ್ತದೆ ಎಂಬ ದೃಢ ನಂಬಿಕೆಯಾಗಿದೆ.ಮಹಾಭಾರತದ […]

ಕ್ರೀಡೆ | ಆಧ್ಯಾತ್ಮ | ರಾಜಕೀಯ

ಶುರುವಾಗಲಿದೆ – ತತ್ವಪದಕಾರ ಶ್ರೀ ಬಸಪ್ಪ ಶರಣರ ಜೀವನಗಾಥೆ

ತತ್ವಪದಕಾರ ಶ್ರೀ ಬಸಪ್ಪ ಶರಣರ ಜೀವನಗಾಥೆ… ಗ್ರಾಮೀಣ ಪ್ರದೇಶದಲ್ಲಿ ಬೆಳೆದು ಯಾವುದೇ ಶಿಕ್ಷಣ ಕ್ಷೇತ್ರದಲ್ಲಿ ಅಭ್ಯಾಸ ಮಾಡದೆ ಉತ್ತಮವಾದ ಜನಮಾನಸವನ್ನು ಸೂರೆಗೊಳ್ಳುವ ಮತ್ತು ಜನರ ಮನಃಪರಿವರ್ತನೆ ಮಾಡುವ ಶಕ್ತಿ ಕನ್ನಡ ನುಡಿಗಿದೆ. ಪರಿಣಾಮಕಾರಿ ಸಾಹಿತ್ಯ ಕೃತಿಗಳನ್ನು ರಚಿಸುವ ಹಲವು ಸಾಹಿತಿಗಳು ನಮ್ಮಲ್ಲಿದ್ದಾರೆ.ಅವರಲ್ಲಿ ಗುಮ್ಮಟ ನಗರಿಯ ಮುದ್ದೇಬಿಹಾಳ ತಾಲೂಕಿನ ಶ್ರೀಎಚ್ ಆರ್ ಬಾಗವಾನ ಕೂಡ ಒಬ್ಬರಾಗಿದ್ದಾರೆ. ಶ್ರೀ ಬಸಪ್ಪ ಶರಣರು ಹಳ್ಳೂರಿನ ಅಪರೂಪದ ಅನುಭಾವಿಗಳು.” ಸಾಲಿಯ ಕಲಿತಿಲ್ಲ ಪಾಠಿಯ ಹಿಡಿದಿಲ್ಲ”ಆದರೂ ಕೇವಲ ತಮ್ಮ ಅಂದಿನ ಅನುಭವದ ಸಾಹಿತ್ಯವನ್ನು ಅರಗಿಸಿಕೊಂಡವರು. […]

ಸಿನಿಮಾ

ಡೆಡ್ಲಿ ಆದಿತ್ಯನಿಗೆ *ಓಂಕಾರ* ಹಾಕ್ತಾರೆ ಓಂ ಪ್ರಕಾಶ್ ರಾವ್

ಎನ್ಎಸ್ ರಾವ್ ಎಂಬ ಹೆಸರಿನ ಅದ್ಭುತ ಕಲಾವಿದನ ಬಗ್ಗೆ ಮಾತಾಡುವುದೇ ಒಂದು ಸಂತಸ ತರುವ ಕ್ಷಣ, ಎನ್ಎಸ್ ರಾವ್ ಕನ್ನಡ ಚಿತ್ರಂಗಖಂಡ ಒಬ್ಬ ಮಹಾನ್ ಚೇತನ ಅಭಿನಯದ ಒಂದು ಮಹಾಪರ್ವತ ಎಂದರೆ ಅತಿಶಯೋಕ್ತಿಯಾಗದು, ಎನ್ಎಸ್ ರಾವ್ ಮಾಡಿದ ಎಲ್ಲ ಚಿತ್ರಗಳು ಆಲ್ಮೋಸ್ಟ್ ಹಿಟ್ ಅವರು ಹೇಳಿದ ಎಲ್ಲ ಸಂಭಾಷಣೆಗಳು,ಅಂತಹ ಮೇರು ಪರ್ವತದ ಕುಡಿ ಎನ್ ಓಂ ಪ್ರಕಾಶ್ ರಾವ್ ಕೂಡ ತಾವು ಸಹ ಯಾರಿಗೂ ಕಮ್ಮಿ ಇಲ್ಲ ಎಂಬಂತೆ ಕನ್ನಡದಲ್ಲಿ ಒಂದಕ್ಕೊಂದು ವಿಭಿನ್ನ ಹಿಟ್ ಚಿತ್ರಗಳನ್ನು ಕೊಟ್ಟ […]

ಸಿನಿಮಾ

“ಸೆಪ್ಟೆಂಬರ್ 18ಕ್ಕೆ” ಅನಿರೀಕ್ಷಿತ ಅತಿಥಿಗಳು

ನೀನಾಸಂ ಎಂಬ ಶಬ್ದ ಕಿವಿಗೆ ಬಿದ್ದಾಗ ಎಂತವರು ಕೂಡ ಒಂದು ಕ್ಷಣ ಸಂಭ್ರಮಿಸುತ್ತಾರೆ, ಕಲಾ ಲೋಕ ಕಂಡಂತಹ ಒಂದು ಮಹಾ ಅಸ್ತಿತ್ವದ ಸಂಕೇತವೇ ನೀನಾಸಂವೆಂಬ ಚೈತನ್ಯಶೀಲ ಸಂಸ್ಥೆ,ಅಂತಹ ನೀನಾಸಂ ಗರಡಿಯಿಂದ ಯಾರೇ ಚಂದನವನಕ್ಕೆ ಬಂದರೂ ಅಂತವರ ಬಗ್ಗೆ ಎಲ್ಲರೂ ವಿಶೇಷ ಹೆಮ್ಮೆ ಪಡುತ್ತಾರೆ,ನೀನಾಸಮ್ನ ಮತ್ತೊಂದು ಪ್ರತಿಭೆ ಮನೋಜ್ ಅಣ್ಣಯ್ಯ ಚಂದನವನಕ್ಕೆ ಚಂದದೊಂದು ಸಿನಿಮಾ ಮಾಡಿ ಅದಕ್ಕೆ ಅನಿರೀಕ್ಷಿತ ಅತಿಥಿಗಳು ಎಂಬ ಶೀರ್ಷಿಕೆ ಇಟ್ಟಿದ್ದಾರೆ. ನಗರದಲ್ಲಿ ನಡೆದ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮನೋಜ್ ಅಣ್ಣಯ್ಯ ತಾವು ನಿರ್ದೇಶನ ಮಾಡಿದ […]

ಕ್ರೀಡೆ | ಆಧ್ಯಾತ್ಮ | ರಾಜಕೀಯ

ದೇವರು ಸೃಷ್ಟಿ ಮಾಡಿದ ಸುಂದರ ಹೂದೂಟವೇ ಈ ಪ್ರಪಂಚ

ಪ್ರಪಂಚ ವಿಶಾಲವಾಗಿದೆ, ಪ್ರಪಂಚದ ತುಂಬೆಲ್ಲ ಲೆಕ್ಕ ಸಿಗದಷ್ಟು ಭಾಷೆಗಳಿವೆ,ಕಲೆ ಸಂಸ್ಕೃತಿ ಆಚಾರ ವಿಚಾರ ಧರ್ಮ ಆಧ್ಯಾತ್ಮ, ಹೀಗೆ ನಾನಾ ಬಗೆಯ ವಿಷಯಗಳು ನಮ್ಮ ಕಣ್ಣಿಗೆ ಕಾಣುತ್ತವೆ, ಅದೇ ರೀತಿಯಾಗಿ ನಾನಾ ಬಗೆಯ ತಿಂಡಿ ತಿನಿಸುಗಳು ನಮಗೆ ಕಾಣಿಸುತ್ತದೆ,ಚಿತ್ರ ವಿಚಿತ್ರವಾದಂತಹ ಜನರು ನಮ್ಮ ಕಣ್ಣೆದುರು ಗೋಚರಿಸುತ್ತಾರೆ.. ದೇಶ ಯಾವುದೇ ಆಗಿರಲಿ, ಪ್ರಾಂತ್ಯ ಯಾವುದೇ ಆಗಿರಲಿ, ವಲಯ ಯಾವುದೇ ಆಗಿರಲಿ, ಎಲ್ಲ ಕಡೆಯ ಆಯಾ ನೆಲೆಗಟ್ಟಿನ ಒಂದು ಗಟ್ಟಿ ಅಸ್ತಿತ್ವದ ಸಂಕೇತವೇ ಧರ್ಮ.. ಧರ್ಮ ಎಂದರೆ ಅದೊಂದು ಅನುಭವ, ಅದೊಂದು […]

ವಿಶೇಷ ಸಮಾಚಾರ

“ಗಿನ್ನಿಸ್ ರೆಕಾರ್ಡ್” ರವಿ ನೀನು ಆಗಸದಲ್ಲಿ

ಸೆಪ್ಟೆಂಬರ್ 8 ರಂದು ಎ.ವಿ.ರವಿ(ಜಿಮ್ ರವಿ) ಅವರ ಜೀವನ ಚರಿತ್ರೆಯ ಪಸ್ತಕ “ರವಿ ನೀನು ಆಗಸದಲ್ಲಿ” ಅನಾವರಣ .ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀಡಿ.ಕೆ.ಶಿವಕುಮಾರ್ ಸೇರಿದಂತೆ ಅನೇಕ ಗಣ್ಯರ ಉಪಸ್ಥಿತಿ. ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೇ ಹತ್ತು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡು ದಾಖಲೆ ನಿರ್ಮಿಸಿರುವುದ್ದಲ್ಲದೆ, 100 ಕ್ಕೂ ಹೆಚ್ಚಿನ ಬಂಗಾರದ ಪದಕಗಳನ್ನು ದೇಹದಾರ್ಢ್ಯ ಸ್ಪರ್ಧೆಯಲ್ಲಿ ಗಳಿಸಿರುವ, ಭಾರತದ ಪ್ರಮುಖ ಪ್ರಶಸ್ತಿಗಳಾದ ಮಿಸ್ಟರ್ ಇಂಡಿಯಾ, ಭಾರತ ಶ್ರೀ, ಭಾರತ ಶ್ರೇಷ್ಠ ಹಾಗೂ ಕರ್ನಾಟಕದ ಪ್ರಮುಖ ಪ್ರಶಸ್ತಿ ಕರ್ನಾಟಕ ಶ್ರೇಷ್ಠ, […]

ಸಿನಿಮಾ

ಸೆಪ್ಟೆಂಬರ್ 27ಕ್ಕೆ ವಿಷ್ಣುವಿನ,ಮಹಾಉತ್ಸವ

75ನೇ ಜನ್ಮ ದಿನೋತ್ಸವ ಯಜಮಾನ ಅಮೃತ ಮಹೋತ್ಸವ ಕಿಚ್ಚ ಸುದೀಪ್ ತಾವೇ ಈ ಕಾರ್ಯಕ್ರಮದಲ್ಲಿ ಅತೀ ಮುಖ್ಯ ಆಕರ್ಷಣೀಯ ಕೇಂದ್ರ ಬಿಂದುವಾಗಿ ಈ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ,ವಿಷ್ಣು ದಾದಾ ಅವ್ರಿಗೆ ವಿಶೇಷ ಗೌರವ ನೀಡಲಿದ್ದಾರೆ, 200 ಸಿನ್ಮಾಗಳಲ್ಲಿ ನಟಿಸಿ,ಭಾಷೆಗಳನ್ನು ಮೀರಿ ಬೆಳೆದ ಕನ್ನಡದ ಮಹಾನ್ ದಂತಕಥೆ ಸಾಹಸಸಿಂಹ ವಿಷ್ಣುವರ್ಧನ, ಇತಿಹಾಸದ ಪುಟದಲ್ಲಿ ಶಾಶ್ವತವಾಗಿ ಉಳಿಯುವ ಈ ಅಪರೂಪದ ಮಹಾ ಕಾರ್ಯಕ್ಕೆ ಈ ಬರುವ ಸೆಪ್ಟೆಂಬರ್ 27 ನಿಗದಿಯಾಗಿದ್ದು,ಬೆಳಿಗ್ಗೆಯಿಂದ ಸಂಜೆ ತನಕ ನಿರಂತರ ಕಾರ್ಯಕ್ರಮ ನಡೆಯತ್ತೆ,ಆವತ್ತು ರಾಜ್ಯದ […]

ಸಿನಿಮಾ

ಏನೆಲ್ಲ ಹೇಳುತ್ತೆ *A DATE*

ಕನ್ನಡದ ಸಿನಿಮಾಗಳನ್ನ ಅಥವಾ ಶಾರ್ಟ್ ಫಿಲ್ಮ್ ಗಳನ್ನ ಪಿವಿಆರ್ ಐನಾಕ್ಸ್ ಸಂಸ್ಥೆ ವಿತರಣೆ ಮಾಡುತ್ತೆ ಅಂದ್ರೆ,ಕಂಟೆಂಟ್ ನಲ್ಲಿ ಅಂಥದೊಂದು ತಾಕತ್ತು ಇದೆ,ಅಂತಾನೆ ಅರ್ಥ,ಇಂತದೊಂದು ಗ್ರೇಟ್ ಬೆಳವಣಿಗೆ ಆಗಿದ್ದು,A DATE ಎನ್ನುವ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು,ವಿಮಲ್ ರಾಜ್ ಎನ್ ಎಂಬ ಪ್ರತಿಭೆ.. ಕಳೆದ ಹತ್ತು ವರ್ಷಗಳಿಂದ ಶಾರ್ಟ್ Films ಮಾಡಿಕೊಂಡು ಹಾಗೆ ಜೊತೆ ಜೊತೆಗೆ IT ಯಲ್ಲೂ ಕೆಲಸ ಮಾಡಿಕೊಂಡು ಬ್ಯುಸಿಯಾಗಿದ್ದ ವಿಮಲ್ ರಾಜ್ ಎನ್ ಎಂಬ ಪ್ರತಿಭೆ,ಈಗಾಗಲೇ ತಾವೇ ಬರೆದು ಇಂಗ್ಲಿಷ್ ಭಾಷೆಯಲ್ಲಿ ನಿರ್ದೇಶನ ಮಾಡಿ,ಸಕ್ಸಸ್ […]

ರಿವ್ಯೂ

ಎಸ್ ಕೆ ಉಮೇಶ್ ಬರೆದ ಕಥೆ, ಚಾರ್ಜ್ ಶೀಟ್ ಆದಾಗ ??

ಚಿತ್ರ : ಚಾರ್ಜ್ ಶೀಟ್ ನಿರ್ಮಾಪಕರು : ಅರ್ಜುನ್ ಫಿಲಂಸ್ ನಿರ್ದೇಶನ : ವೆಂಕಟ್ ಭಾರದ್ವಾಜ್ ಕಲಾವಿದರು :ಹರ್ಷ ಅರ್ಜುನ್, ಸುಂದರ್ ರಾಜ್, ಅಮರ್,ಸತ್ಯಶ್ರೀ, ವೆಂಕಟ್ ಭಾರದ್ವಾಜ್ ಇನ್ನಿತರರು ಕರ್ನಾಟಕ ಕಂಡ ದಕ್ಷ ಪೊಲೀಸ್ ಅಧಿಕಾರಿ ಎಸ್ ಕೆ ಉಮೇಶ್,ರವರ ಕಥೆ ಶಾಕ್ ಚಾರ್ಜ್ ಶೀಟ್ ಆದಾಗ ?? ದೂರದ ಮಲೇಶಿಯಾಗೆ ಗಗನಯಾತ್ರಿ ಯಾಗಿ ಕೆಲಸ ಮಾಡುವಂತಹ ಅವಕಾಶವನ್ನ ತಪ್ಪಿಸಿ ಕೊಳ್ಳಬಾರದು ಎಂಬ ಆಶಯ ಮಗಳದ್ದಾದರೆ, ಅಷ್ಟು ದೂರ ಮಗಳನ್ನು ಕಳಿಸಲು ಮನಸ್ಸಾಗದ ತಂದೆ ರಾಮಣ್ಣ,.ಇಷ್ಟಾದ ಮೇಲೆ […]

ಸಂದರ್ಶನ ಸಿನಿಮಾ

ದರ್ಶನ್ ಕಟೌಟ್ ಮುಂದೆ-ಯುವರೈತ ಚೇತನ್ ಗೌಡ

ಚಿತ್ರದ ನಾಯಕ ರಾಮ ಶಾಸ್ತ್ರಿ ಒಬ್ಬ ಬುದ್ಧಿವಂತ ಮತ್ತು ಸೌಮ್ಯ ಸ್ವಭಾವದ ಎಂಬಿಬಿಎಸ್ (MBBS) ವೈದ್ಯಕೀಯ ವಿದ್ಯಾರ್ಥಿ. ಆದರೆ, ಪ್ರೀತಿಯಲ್ಲಿ ಎದುರಾಗುವ ತೀವ್ರ ದ್ರೋಹ ಮತ್ತು ಅನಿವಾರ್ಯ ಪರಿಸ್ಥಿತಿಗಳಿಂದಾಗಿ ಆತ ಸ್ಥಳೀಯ ಗೂಂಡಾಗಳ ಜಗಳದಲ್ಲಿ ಸಿಲುಕಿಕೊಳ್ಳಬೇಕಾಗುತ್ತದೆ. ತನ್ನ ಹೆತ್ತವರನ್ನು ಮತ್ತು ಕುಟುಂಬವನ್ನು ರಕ್ಷಿಸಲು ತಾನು ಸತ್ತಿರುವುದಾಗಿ ನಾಟಕವಾಡಿ ಭೂಗತ ಜಗತ್ತಿಗೆ (Underworld) ಪ್ರವೇಶಿಸುತ್ತಾನೆ. ಮುಂದೆ ಆತ ಬಡವರನ್ನು ರಕ್ಷಿಸುವ ಮತ್ತು ಕ್ರೂರ ಎದುರಾಳಿ ಡಾನ್‌ಗಳ ವಿರುದ್ಧ ಹೋರಾಡುವ ಒಬ್ಬ ಶಕ್ತಿಶಾಲಿ ಹಾಗೂ ಜನಪ್ರಿಯ ಡಾನ್ ಆಗಿ ಬದಲಾಗುತ್ತಾನೆ,ಇದು […]

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.