ತೆರೆಮೇಲೆ ಬರ್ತಿದೆ *ಮಹಾವೀರ ಕರ್ಣ*
ಹಿಂದೂ ಧರ್ಮದ ಎರಡು ಪರಮ ಪವಿತ್ರ ಗ್ರಂಥಗಳಾದ ರಾಮಾಯಣ ಮತ್ತು ಮಹಾಭಾರತದಂತಹ ಈ ಮಹಾಕಾವ್ಯಗಳನ್ನು ಯಾರು ಸರಿಯಾಗಿ ಅರ್ಥೈಸಿಕೊಂಡು ಅವುಗಳ ಅಧ್ಯಯನವನ್ನು ಮಾಡುತ್ತಾರೋ ಅಂತವರೆಲ್ಲ ಶ್ರೇಷ್ಠ ಯೋಗಿಗಳ ಜೀವನವನ್ನು ಹೊಂದುತ್ತಾರೆ ಎಂಬ ಮಾತಿದೆ.ರಾಮಾಯಣ ಮತ್ತು ಮಹಾಭಾರತದ ಕಥಾವಸ್ತುವಾಗಲಿ ಅಥವಾ ಆ ಕಾವ್ಯಗಳಲ್ಲಿರುವ ಪಾತ್ರಗಳು ಪ್ರತಿಯೊಬ್ಬರ ಜೀವನಕ್ಕೂ ಹತ್ತಿರವಾದ ಅಂತಹ ಸಂಕೇತವನ್ನೇ ಹೊಂದಿರುತ್ತವೆ. ಈ ಮಹಾಕಾವ್ಯಗಳ ಮೇಲೆ,ಈಗಾಗಲೇ ಸಾಕಷ್ಟು ಧಾರಾವಾಹಿಗಳು ಕಥೆಗಳು ಹಾಗೂ ಕೆಲವು ಸಿನಿಮಾಗಳು ಬಂದಿದ್ದು,ಅವುಗಳ ಗಟ್ಟಿಯಾದ ಛಾಯೆ ಎಲ್ಲರಲ್ಲೂ ಜೀವನಪೂರ್ತಿ ಇರುತ್ತದೆ ಎಂಬ ದೃಢ ನಂಬಿಕೆಯಾಗಿದೆ.ಮಹಾಭಾರತದ […]










