Saturday, 19 September 2026

Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

Month: September 2026

ಸಿನಿಮಾ

ನಾಲ್ಕು ಕಥೆಗಳ – ನಾಕುತಂತಿ

ಸುರಂ ಮೂವೀಸ್ ನಿರ್ಮಾಣದ ‘ನಾಕು ತಂತಿ’ ಚಿತ್ರದ ಚಿತ್ರೀಕರಣ ಪೂರ್ಣ. ಖುಷಿ ರವಿ, ರೋಷಿಣಿ ಪ್ರಕಾಶ್, ಸಂಗೀತಾ ಭಟ್ ಹಾಗೂ ಸಿಂಧು ಶ್ರೀನಿವಾಸ ಮೂರ್ತಿ ಪ್ರಮುಖಪಾತ್ರಗಳಲ್ಲಿ ನಟಿಸಿರುವ ಈ ಚಿತ್ರ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿ ಕನ್ನಡ ಚಿತ್ರರಂಗದ ಪ್ರತಿಭಾವಂತ ನಟಿಯರಾದ ಖುಷಿ ರವಿ, ರೋಷಿಣಿ ಪ್ರಕಾಶ್, ಸಂಗೀತಾ ಭಟ್ ಹಾಗೂ ಸಿಂಧು ಶ್ರೀನಿವಾಸ ಮೂರ್ತಿ ಇದೇ ಮೊದಲ ಬಾರಿಗೆ ಒಟ್ಟಾಗಿ ಕಾಣಿಸಿಕೊಳ್ಳುತ್ತಿರುವ ‘ನಾಕು ತಂತಿ’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಸದ್ಯ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. […]

ಸಿನಿಮಾ

ಶಕಲಕ “ಬೊಮ್ ಭಾಯ್”

ಸ್ಯಾಂಡಲ್ ವುಡ್ ನ ಅಧ್ಯಕ್ಷ ಎಂದೇ ಖ್ಯಾತಿ ಪಡೆದಿರುವ, ಪ್ರತಿಭಾನ್ವಿತ ನಟ ಶರಣ್ ಸಿನಿಮಾ ಮಾಡುತ್ತಿದ್ದಾರೆ ಎಂದಾಗ ಎಲ್ಲರಲ್ಲೂ ಕುತೂಹಲ ಮೂಡೆ ಮೂಡುತ್ತದೆ, ಸುಮಾರು ಚಿತ್ರಗಳಲ್ಲಿ ಪೋಷಕ ನಟನಾಗಿ ಹಾಸ್ಯ ಕಲಾವಿದನಾಗಿ ಒಂದಷ್ಟು ಪ್ರಮುಖ ಪಾತ್ರಗಳನ್ನು ಮಾಡಿ ಚಂದನವನದಲ್ಲಿ ತಮ್ಮದೇ ಆದಂತಹ ಚಂದದ ಬ್ರಾಂಡ್ ಕ್ರಿಯೇಟ್ ಮಾಡಿದ್ದ ನಟ, ನಾಯಕ ನಟನಾಗಿ ಪ್ರವೇಶ ಪಡೆದ ನಂತರ, ಇಲ್ಲಿಯತನಕ ಶರಣ್ ಮಾಡಿದ ಪ್ರತಿಯೊಂದು ನಾಯಕ ಪ್ರಧಾನ ಚಿತ್ರವು ದುಡ್ಡು ಕೊಟ್ಟು ಥೀಯೇಟರ್ ಒಳಗಡೆ ಬಂದ ಪ್ರೇಕ್ಷಕನಿಗೆ ಸಕ್ಕತ್ ಎಂಟಟೈನ್ಮೆಂಟ್ […]

ಸಿನಿಮಾ

ಕಿಚ್ಚ ಹೇಳಿರೋ ಫೋಕಸ್ ಸ್ಟೋರಿ

ಹುಟ್ಟೋದ್ಯಾಕೆ ಸಾಯೋದ್ಯಾಕೆಏನಾದರೂ ಸಾಧಿಸಿ ಹೋಗೋಕೆ, ಈಶ್ವರಿ ನಿರ್ಮಾಣ ಸಂಸ್ಥೆಯಲ್ಲಿ ಬಂದಂತಹ ಕ್ರೇಜಿಸ್ಟಾರ್ ವಿ ರವಿಚಂದ್ರನ್ ನಿರ್ದೇಶನ ಮಾಡಿದ್ದ ಶಾಂತಿ ಕ್ರಾಂತಿ ಚಿತ್ರದಲ್ಲಿ ಬರುವಂತಹ ಒಂದು ಹಾಡಿನ ಸನ್ನಿವೇಶದಲ್ಲಿ ಈ ಸಾಹಿತ್ಯವನ್ನು ನಾವು ಕೇಳಬಹುದು,ಇದನ್ನು ಬರೆದವರು ಹಂಸಲೇಖ. ಲೈಫ್ ತುಂಬಾ ಬೋರ್ ಆಗ್ತಿದೆ, ಏನೇ ಮಾಡುವುದಕ್ಕೆ ಹೊರಟರು ಕೆಲಸ ಆಗುತ್ತಿಲ್ಲ, ಅಂದುಕೊಂಡ ಕನಸು ನನಸಾಗಿಲ್ಲ, ಇಟ್ಟ ಹೆಜ್ಜೆಗಳಿಗೆ ಸರಿಯಾದ ದಾರಿ ಸಿಗುತ್ತಿಲ್ಲ ಏನು ಮಾಡುವುದು ಗುರು ಎಂದು, ತಲೆ ಮೇಲೆ ಕೈ ಹೊತ್ತು ಕೂರುವ ಮುಂಚೆ ಶಾಂತಿ ಕ್ರಾಂತಿ […]

ಕ್ರೀಡೆ | ಆಧ್ಯಾತ್ಮ | ರಾಜಕೀಯ

ತೋಗುಡ್ಡಕ್ಕೆ ಹೋದಾಗಿನ ಘಟನೆ

ನೆರಬೆಂಚಿ ಕೋಳೂರು ಮಾರ್ಗ ಮಧ್ಯದಲ್ಲಿ ತೋಗುಡ್ಡ ಬರುವುದು. ಅಲ್ಲಿ ಸಿದ್ದರಾಮಯ್ಯ ಮಠ ಅದ. ಅದು ಸರೂರು ಒಡೆಯರದ್ದು. ರೇವಣಸಿದ್ದೇಶ್ವರ ಮಠವದು. ಅಲ್ಲಿನೂ ಜಾತ್ರೆ ಆಗುತ್ತದೆ. ಅಲ್ಲಿಗೆ ಆಲೂರು ಮುತ್ಯಾರು ಬರುತ್ತಾರೆ. ನಾನು ಪ್ರತಿ ಅಮಾವಾಸ್ಯೆಗೆ ಹೋಗಿ ದರುಶನ ಪಡೆದು ಕಾಯಿವಡೆಸಿಕೊಂಡು ಬರ್ತೀನಿ.           ಅಲ್ಲಿಗೆ ಒಮ್ಮೆ ಗದಗಯ್ಯ ಸ್ವಾಮಿಗಳು ನನಗೆ ಕರೆದುಕೊಂಡು ಹೋದರು. ಆಲೂರಾಗ ಬಹಳ ಮಂದಿ ಸ್ವಾಮಿಗಳು ಅದಾರ . ಅವರು ಪ್ರವಚನ ಎಲ್ಲಾ ಹೇಳುತ್ತಾರೆ. ಅಲ್ಲಿ ಊರಾಗ ಗದುಗಯ್ಯ ಮುತ್ಯಾರು ನನ್ನ ಬಗ್ಗೆ ಹೇಳ್ಯಾರ […]

ಸಿನಿಮಾ

ಬಿಂಗೋ ಬ್ಯಾಂಗ್ ಬ್ಯಾಂಗ್

ನಾ ನಿನ್ನ ತುಂಬಾ ಪ್ರೀತಿಸುತ್ತೇನೆ, ಜೀವನಪೂರ್ತಿ ನಿನ್ನ ಜೊತೆಗೆ ಇರ್ತೀನಿ, ಕಷ್ಟ ಸುಖ ನೋವು ನಲಿವು ಏನೇ ಬಂದರೂ ನಿನ್ನ ಜೊತೆಗೆ ಸರಿ ಸಮಾನವಾದ ಹಂಚ್ಕೋತೀನಿ, ಇಲ್ಲಿ ತನಕ ನನ್ನ ಜೀವನದಲ್ಲಿ ನಿನ್ನನ್ನು ಬಿಟ್ಟು ನನಗೆ ಯಾರು ಇಷ್ಟ ಆಗಿಲ್ಲ ನಾನು ಇಷ್ಟಾನು ಪಟ್ಟಿಲ್ಲ, ಈ ರೀತಿಯಾದಂತಹ ಪ್ರೀತಿ ಪ್ರೇಮದ ಸಂಭಾಷಣೆಯನ್ನು ಹುಡುಗ ಹುಡುಗಿಯ ಮುಂದೆ ಹೇಳಬಹುದು ಅಥವಾ ಹುಡುಗಿ ಹುಡುಗನ ಮುಂದೆ ಹೇಳಬಹುದು ಇದೊಂದು ರೊಮ್ಯಾಂಟಿಕ್ ಫೀಲ್, ಪ್ರೀತಿಯ ಕಥಾ ವಸ್ತುವನ್ನು ಹೊಂದಿದಂತಹ ಯಾವುದೇ ಚಲನಚಿತ್ರ […]

ಕ್ರೀಡೆ | ಆಧ್ಯಾತ್ಮ | ರಾಜಕೀಯ

ಯಾಳವಾರಕ್ಕೆ ಹೋದಾಗಿನ ಘಟನೆ….!!!!

ಅಲ್ಲಿ ದೊಡ್ಡಮನಿ ಮಡಿವಾಳಪ್ಪ ಗೌಡ ಅಂತ ನೂರು ಎಕರೆ ಆಸ್ತಿ ಉಳ್ಳವ. ಅಂವಾ ಸ್ವಂತ ರೊಕ್ಕ ಖರ್ಚು ಮಾಡಿ ಯಾಳಬಾರದಾಗ ಸಿದ್ದಾರೂಡರ ಮಠನೆ ಕಟ್ಟಿಸ್ಟಾನ. •ಮಠದಾಗ ಎಲ್ಲಾ ನಮೂನಿ ಗ್ರಂಥಗಳನ್ನು ಇಟ್ಟಾನ . ಅಂವಾ ವರ್ಷಕ್ಕೆ ಎರಡು ಬಾರಿ ನಮ್ಮನ್ನು ಕರೆಯಿಸುತ್ತಿದ್ದ. ಅಲ್ಲಿ ಸ್ವಾಮಿಗಳ ಮಠದಾಗ ಭಜನಾ ಇಟ್ಟಿದ್ದರು. ಒಮ್ಮೆ ಯಾಳವಾರದವರು ನನ್ನ ತಾಯಿ ಕೊಟ್ಟು ಕರೆಸಿದರು. ಅಲ್ಲಿ ನಾ.. ಒಬ್ಬನೇ ಅದ್ರೆ ಅವರು ಎಲ್ಲರೂ ಇದ್ದರು. ಅಲ್ಲಿ ನಾನು ಹಾಡುವುದು ಚಾಲೂ ಆತ್ರಿ . ಮೊದಲಿನಿಂದಲೂ […]

ಸಿನಿಮಾ

ಪೊಲಿಟಿಕಲ್ ಥ್ರಿಲ್ಲರ್ ಡ್ರಾಮಾ

ಮನದ ಕಡಲು ಚಿತ್ರದಲ್ಲಿನ ಕಲಾವಿದರ ಆಯ್ಕೆ,ಚಿತ್ರೀಕರಣ, ಬಿಡುಗಡೆಯ ಸಂದರ್ಭ,ಪ್ರಮೋಷನ್ ವಿಚಾರ ಹೀಗೆ ತುಂಬಾ ಕಡೆ ಯೋಗರಾಜ್ ಭಟ್ರ ಜತೆಗೆ ಫೇಮಸ್ ಆಗಿದ್ದ ಮತ್ತೊಂದು ಮಹಾ ಪ್ರಚಂಡ ಹೆಸರು ಅದು ನಾಯಕ ನಟ ಸುಮುಖ. ತುಂಬಾ ಸುರಸುಂದರಾಂಗ ಹುಡುಗ,ಹುಡುಗಿಯರು ಒಮ್ಮೆ ಈತನನ್ನು ನೋಡಿದರೆ ಏನ್ ಹ್ಯಾಂಡ್ಸಮ್ ಗುರು ಅನ್ನೋದನ್ನು ನಾವೇ ಎಷ್ಟೋ ನೋಡಿದ್ದೀವಿ,ಇಂತಹ ಹುಡ್ಗ ಹೀರೋ ಯಾವ ಚಿತ್ರ ಮಾಡ್ತಾ ಇದಾನೆ ಅಂತಾ ಚರ್ಚೆ ಮಾಡುತ್ತಿದ್ದ ಸಮಯ, ಒಂದು ವಿಶೇಷ ಸುದ್ದಿಯೊಂದು ಬಂದಿದೆ,ಕೇಳಿ.. ಗಣಪತಿ ಬಪ್ಪ ಮೋರಿಯಾ’ ಚಿತ್ರದ […]

ಸಿನಿಮಾ

ಅಪ್ಪು ಪವರ್ ಸ್ಟಾರ್ — ಯುವ ಪವರ್ ಮ್ಯಾನ್

ಚಲನಚಿತ್ರ ಯಾವುದೇ ಭಾಷೆಯದೆ ಆಗಿರಲಿ, ಆಯಾ ಭಾಷೆಯ ಆಯಾ ಪ್ರಾಂತ್ಯದ ನಾಯಕ ನಟ ನಟಿಸಿದ ಚಿತ್ರವೊಂದು ಸೂಪರ್ ಹಿಟ್ ಆಗುತ್ತದೆಯೋ ಅಥವಾ ಎವರೇಜ್ ಹೋಗುತ್ತದೆಯೋ ಇದ್ಯಾವುದು ಆಯಾ ನಾಯಕ ನಟರನ್ನು ಪ್ರೀತಿಸುವ ಅಭಿಮಾನಿಗಳಿಗೆ ಮ್ಯಾಟರ್ ಆಗುವುದಿಲ್ಲ. ತಾವು ಪ್ರೀತಿಸುವ ನಾಯಕ ನಟ ಅಥವಾ ನಾಯಕಿ ಅಥವಾ ನಿರ್ದೇಶಕ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ಮಾಡಬೇಕು ಹಾಗೂ ತಮಗೆ ಮನರಂಜನೆ ನೀಡಬೇಕು ಎಂಬುದನ್ನಷ್ಟೇ ಮನಸಲ್ಲಿ ತಲೆಯಲ್ಲಿ ಇಟ್ಟುಕೊಂಡಿರುತ್ತಾರೆ, ಇದು ತಪ್ಪು ಕೂಡ ಅಲ್ಲ. ತಮ್ಮ ಫೇವರೆಟ್ ನಟನೊಬ್ಬ, ಹಾಸನ […]

ಕ್ರೀಡೆ | ಆಧ್ಯಾತ್ಮ | ರಾಜಕೀಯ

ಕಡಕೋಳಕ್ಕೆ ಹೋದಾಗಿನ ಘಟನೆ :

      ಯಾಳವಾರ ಕಡಕೋಳ ಅಲ್ಲಿಗೆ ಹೋಗಿದ್ದೆವು. ಅಲ್ಲಿ ಒಬ್ಬರು ತೀರಿಕೊಂಡಿದ್ದರು. ಅಲ್ಲಿಗೆ ತಮದಡ್ಡಿಯ ಭಜನಾ ಸಂಘದವರು ಭಜನಾ ಮಾಡಕ್ ಅಂತ ಬಂದಿದ್ದರು. ನಾವು ಹಳ್ಳೂರಿನಿಂದ ನಮ್ಮ ಬಜನಾ ತಂಡ ತಗೊಂಡು ಹೋದೆವು. ನಮ್ಮನ್ನು ಪರಿಚಯ ಮಾಡಿ ಪದ ಹಾಡಕ್ ಹಚ್ಚಿದರು. ನಾನು ಪದ ಹಾಡಕ್ಕೆ ಶುರು ಮಾಡಿದೆ ಪದ ಹಾಡಿ ಹಾಡಿ ಅದನ್ನು ಬಿಡಿಸಿ ಬಿಡಿಸಿ ಹೇಳಕ್ಕೂ ಹತ್ತಿದೆ ..ತಮದಡ್ಡಿಯವರ ಮ್ಯಾಲೆ ಯಾಳವಾರದವರ ಪ್ರೇಮ ಬಹಳ. ಆದರೆ ತಮದಡ್ಡಿ ಮತ್ತು ಯಾಳವಾರದವರು ಸಂಬಂಧದಿಂದ ಬೀಗರು ಬೀಗರು. ಮತ್ತು […]

ಕ್ರೀಡೆ | ಆಧ್ಯಾತ್ಮ | ರಾಜಕೀಯ

ಗೌರಿ – ಗಣೇಶನ ಮಹತ್ವ…!!

ಭಾರತದಲ್ಲಿ ಮುಸ್ಲಿಮರು, ಕ್ರೈಸ್ತರು, ಬೌದ್ಧರು, ಜೈನರು, ಶೈವರು, ವೈಷ್ಣವರು, ಸಿಖ್ಖರು-ಹೀಗೆ ಹಲವು ಮತಗಳ ಜನರಿದ್ದಾರೆ.ಅವರೆಲ್ಲರೂ ತಮ್ಮ ಮತಕ್ಕೆ ಸಂಬಂಧಪಟ್ಟ ಉತ್ಸವಗಳನ್ನು ನಡೆಸುತ್ತಾರೆ. ಈ ಉತ್ಸವಗಳು ಎರಡು ಬಗೆಯಾಗಿವೆ. ಅನೇಕ ಧರ್ಮಗಳಲ್ಲಿ, ಉತ್ಸವವು ದೇವರು ಅಥವಾ ದೇವತೆಗಳ ಗೌರವಾರ್ಥವಾಗಿ ಏರ್ಪಡಿಸಲಾಗುವ ಆಚರಣೆಗಳ ಒಂದು ಕೂಟ. ಉತ್ಸವ ಮತ್ತು ಹಬ್ಬ ಎರಡೂ ಐತಿಹಾಸಿಕವಾಗಿ ಅದಲು ಬದಲು ಮಾಡಬಲ್ಲವಾಗಿವೆ. ಹಬ್ಬ ಎಂದರೇನು ?ಹಬ್ಬವು (ಉತ್ಸವ) ಸಮಾಜದ ಅಥವಾ ಸಮುದಾಯದ ಜನರು ವಿಶೇಷ ದಿನಗಳಂದು ಒಟ್ಟಾಗಿ ಸೇರಿ ಆಚರಿಸುವ ಸಂತೋಷದ ಮತ್ತು ಪವಿತ್ರವಾದ […]

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.