Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

Month: September 2026

ಸಿನಿಮಾ

ಅಪ್ಪು ಪವರ್ ಸ್ಟಾರ್ — ಯುವ ಪವರ್ ಮ್ಯಾನ್

ಚಲನಚಿತ್ರ ಯಾವುದೇ ಭಾಷೆಯದೆ ಆಗಿರಲಿ, ಆಯಾ ಭಾಷೆಯ ಆಯಾ ಪ್ರಾಂತ್ಯದ ನಾಯಕ ನಟ ನಟಿಸಿದ ಚಿತ್ರವೊಂದು ಸೂಪರ್ ಹಿಟ್ ಆಗುತ್ತದೆಯೋ ಅಥವಾ ಎವರೇಜ್ ಹೋಗುತ್ತದೆಯೋ ಇದ್ಯಾವುದು ಆಯಾ ನಾಯಕ ನಟರನ್ನು ಪ್ರೀತಿಸುವ ಅಭಿಮಾನಿಗಳಿಗೆ ಮ್ಯಾಟರ್ ಆಗುವುದಿಲ್ಲ. ತಾವು ಪ್ರೀತಿಸುವ ನಾಯಕ ನಟ ಅಥವಾ ನಾಯಕಿ ಅಥವಾ ನಿರ್ದೇಶಕ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ಮಾಡಬೇಕು ಹಾಗೂ ತಮಗೆ ಮನರಂಜನೆ ನೀಡಬೇಕು ಎಂಬುದನ್ನಷ್ಟೇ ಮನಸಲ್ಲಿ ತಲೆಯಲ್ಲಿ ಇಟ್ಟುಕೊಂಡಿರುತ್ತಾರೆ, ಇದು ತಪ್ಪು ಕೂಡ ಅಲ್ಲ. ತಮ್ಮ ಫೇವರೆಟ್ ನಟನೊಬ್ಬ, ಹಾಸನ […]

ಕ್ರೀಡೆ | ಆಧ್ಯಾತ್ಮ | ರಾಜಕೀಯ

ಕಡಕೋಳಕ್ಕೆ ಹೋದಾಗಿನ ಘಟನೆ :

      ಯಾಳವಾರ ಕಡಕೋಳ ಅಲ್ಲಿಗೆ ಹೋಗಿದ್ದೆವು. ಅಲ್ಲಿ ಒಬ್ಬರು ತೀರಿಕೊಂಡಿದ್ದರು. ಅಲ್ಲಿಗೆ ತಮದಡ್ಡಿಯ ಭಜನಾ ಸಂಘದವರು ಭಜನಾ ಮಾಡಕ್ ಅಂತ ಬಂದಿದ್ದರು. ನಾವು ಹಳ್ಳೂರಿನಿಂದ ನಮ್ಮ ಬಜನಾ ತಂಡ ತಗೊಂಡು ಹೋದೆವು. ನಮ್ಮನ್ನು ಪರಿಚಯ ಮಾಡಿ ಪದ ಹಾಡಕ್ ಹಚ್ಚಿದರು. ನಾನು ಪದ ಹಾಡಕ್ಕೆ ಶುರು ಮಾಡಿದೆ ಪದ ಹಾಡಿ ಹಾಡಿ ಅದನ್ನು ಬಿಡಿಸಿ ಬಿಡಿಸಿ ಹೇಳಕ್ಕೂ ಹತ್ತಿದೆ ..ತಮದಡ್ಡಿಯವರ ಮ್ಯಾಲೆ ಯಾಳವಾರದವರ ಪ್ರೇಮ ಬಹಳ. ಆದರೆ ತಮದಡ್ಡಿ ಮತ್ತು ಯಾಳವಾರದವರು ಸಂಬಂಧದಿಂದ ಬೀಗರು ಬೀಗರು. ಮತ್ತು […]

ಕ್ರೀಡೆ | ಆಧ್ಯಾತ್ಮ | ರಾಜಕೀಯ

ಗೌರಿ – ಗಣೇಶನ ಮಹತ್ವ…!!

ಭಾರತದಲ್ಲಿ ಮುಸ್ಲಿಮರು, ಕ್ರೈಸ್ತರು, ಬೌದ್ಧರು, ಜೈನರು, ಶೈವರು, ವೈಷ್ಣವರು, ಸಿಖ್ಖರು-ಹೀಗೆ ಹಲವು ಮತಗಳ ಜನರಿದ್ದಾರೆ.ಅವರೆಲ್ಲರೂ ತಮ್ಮ ಮತಕ್ಕೆ ಸಂಬಂಧಪಟ್ಟ ಉತ್ಸವಗಳನ್ನು ನಡೆಸುತ್ತಾರೆ. ಈ ಉತ್ಸವಗಳು ಎರಡು ಬಗೆಯಾಗಿವೆ. ಅನೇಕ ಧರ್ಮಗಳಲ್ಲಿ, ಉತ್ಸವವು ದೇವರು ಅಥವಾ ದೇವತೆಗಳ ಗೌರವಾರ್ಥವಾಗಿ ಏರ್ಪಡಿಸಲಾಗುವ ಆಚರಣೆಗಳ ಒಂದು ಕೂಟ. ಉತ್ಸವ ಮತ್ತು ಹಬ್ಬ ಎರಡೂ ಐತಿಹಾಸಿಕವಾಗಿ ಅದಲು ಬದಲು ಮಾಡಬಲ್ಲವಾಗಿವೆ. ಹಬ್ಬ ಎಂದರೇನು ?ಹಬ್ಬವು (ಉತ್ಸವ) ಸಮಾಜದ ಅಥವಾ ಸಮುದಾಯದ ಜನರು ವಿಶೇಷ ದಿನಗಳಂದು ಒಟ್ಟಾಗಿ ಸೇರಿ ಆಚರಿಸುವ ಸಂತೋಷದ ಮತ್ತು ಪವಿತ್ರವಾದ […]

ಸಿನಿಮಾ

ಸಿಟಿ ಲೈಟ್ಸ್ ಟ್ರೈಲರ್ ಲಾಂಚ್

ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಶ್ರೀಮತಿ ಗೀತಾ ಶಿವರಾಜ್ ಕುಮಾರ್ ರವರ ಉಪಸ್ಥಿತಿಯಲ್ಲಿ,,ಸ್ಯಾಂಡಲ್ ವುಡ್ ಸಲಗ ವಿಜಯ್ ಕುಮಾರ್, ನಿರ್ದೇಶನದ ಬಹು ನಿರೀಕ್ಷಿತ ಸಿಟಿ ಲೈಟ್ಸ್ ಚಿತ್ರದ ಟ್ರೈಲರ್ ಬಿಡುಗಡೆಯಾಯಿತು. ಸಿಟಿ ಲೈಟ್ಸ್ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ ನಂತರ ಮಾತನಾಡಿದ ಶಿವಣ್ಣ,,ವಿಜಯ್ ನನಗೆ ತುಂಬಾ ಆತ್ಮೀಯರು, ಆತ ಒಬ್ಬ ಒಳ್ಳೆಯ ನಟ ಮತ್ತು ನಿರ್ದೇಶಕ ಕೂಡ ಹೌದು. ಭೂಗತ ಲೋಕದ ಕಥೆಗಳು, ಲಾಂಗು ಮಚ್ಚು ತರಹದ ಸಿನಿಮಾಗಳು ಅಂತ ಬಂದಾಗ ಸಾಮಾನ್ಯವಾಗಿ […]

ಸಿನಿಮಾ

ಮಾದೇಶ್ ಆರಾಧ್ಯ *RPF* Web Series

ಕನ್ನಡದಲ್ಲಿ ಬಹಳಷ್ಟು ವೆಬ್ ಸೀರೀಸ್ಗಳು ತನ್ನದೇ ಆದಂತಹ ಗಟ್ಟಿ ಕಂಟೆಂಟ್ ನಿಂದಾಗಿ ಸುದ್ದಿ ಮಾಡ್ತಾ ಇರೋದು ಎಲ್ಲರಿಗೂ ಗೊತ್ತಿರೋ ವಿಷ್ಯ,ಅದರಲ್ಲೂ ವಿಶೇಷವಾಗಿ ಕನ್ನಡದಲ್ಲಿ ರುವಂತಹ ದೊಡ್ಡ ದೊಡ್ಡ ಪ್ರೊಡಕ್ಷನ್ ಹೌಸಗಳು ಕೂಡಾ, ದೊಡ್ಡ ಬಜೆಟ್ ನಲ್ಲಿ ವೆಬ್ ಸೀರೀಸ್ಗಳ ನಿರ್ಮಾಣ ಮಾಡಿ,ದೊಡ್ಡ ಕ್ಯಾನ್ವಾಸ್ ನಲ್ಲಿ ಪ್ರಾಜೆಕ್ಟ್ ಮಾಡಿ,ಎಲ್ಲ ನೋಡುಗರಿಗೆ ಹೊಸ ಕಂಟೆಂಟ್ ಡೆಲಿವರಿ ಮಾಡಿದ್ದು ಸತ್ಯ.. ಮತ್ತೊಂದು ಕ್ರಿಯೇಟಿವ ಕಾನ್ಸೆಪ್ಟ್ ನೊಂದಿಗೆ RPF – AI Web Series ಎನ್ನುವ ಹೊಸ ತಂಡ ಹೊಸ ಅಪ್ಡೇಟ್ ಜೊತೆಗೆ […]

ಕ್ರೀಡೆ | ಆಧ್ಯಾತ್ಮ | ರಾಜಕೀಯ

ಯಾಕಪ್ಪ ಏನು ಬೇಕಪ್ಪ

“ಯಾಕಪ್ಪ ಏನು ಬೇಕಪ್ಪನಿನ್ನ ಮನಸ್ಸಪ್ಪ ಮುಂದೆ ನೆನಸಪ್ಪಕನಸಿನ ಪರಿ ಈ ಸಂಸಾರಪ್ಪನಿನ್ನ ಮನಸ್ಸಿಗೆ ಬಂದಾರ ನೆಚ್ಚಪ್ಪ “ ಮುಂದುವರಿಯುವುದು ….. ಓದುಗ ಪ್ರಭುಗಳೆ ನಾಳೆ ಇದೇ ತರಹದ ಮತ್ತೊಂದು ಸಂವಾದದ ಘಟನೆ – ಕಡಕೋಳಕ್ಕೆ ಹೋದಾಗಿನ ಘಟನೆಯನು ಓದಲು ಸಿದ್ಧರಾಗಿರಿ. ಓದುಗ ಪ್ರಭುಗಳಲ್ಲಿ ಇನ್ನೊಂದು ಮನವಿ ಓದಿ ಆದ ನಂತರ ಸಾಧ್ಯವಾದರೆ ಒಂಚೂರು ಕಮೆಂಟ್ ಇದ್ರ ಹಾಕೀಪಾ …..

ವಿಶೇಷ ಸಮಾಚಾರ ಸಿನಿಮಾ

ಲತಾ ಮಂಗೇಶ್ಕರ್ SHOW

ಭಾರತೀಯ ಸಿನಿಮಾ ಉದ್ಯಮದಲ್ಲಿ,ಇಡೀ ಭಾರತ ಮತ್ತು ಭಾರತೀಯರು ಹೆಮ್ಮೆ ಪಡುವಂತಹ ಪ್ರಸಿದ್ಧ ಗಾಯಕಿಯರ ಪಟ್ಟಿಯಲ್ಲಿ ಲತಾ ಮಂಗೇಶ್ಕರ್ ಹೆಸರು ಅಗ್ರಗಣ್ಯ, ಹಿಂದಿಯಲ್ಲಿ ಸಾಕಷ್ಟು ಹಾಡುಗಳನ್ನು ಹಾಡಿರುವ ಇವರು ಹಿಂದಿ ಸೇರಿ ಎಲ್ಲ ಭಾಷೆಗಳಲ್ಲೂ ಸಹ ಇವರು ಹಾಡುಗಳನ್ನು ಹಾಡಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ಕೆಲಸ ಮಾಡಿದ ಬಹುತೇಕ ಎಲ್ಲಾ ನಿರ್ದೇಶಕರ ಚಿತ್ರಗಳಿಗೆ ಹಾಡು ಹಾಡಿರುವ ಲತಾ ಮಂಗೇಶ್ಕರ್,ತಮ್ಮ ವೃತ್ತಿ ಜೀವನದಲ್ಲಿ ಐವತ್ತಕ್ಕೂ ಹೆಚ್ಚು ವರ್ಷಗಳ ಕಾಲ, ಸಿನಿಮಾಗಾಗಿ ಸಿನಿಮಾ ಹಾಡುಗಳಿಗಾಗಿ ತಮ್ಮ ಜೀವನವನ್ನು ಮೀಸಲಿಟ್ಟ ಈ ದಿಟ್ಟ ಮಹಿಳೆಗೆ […]

ಸಿನಿಮಾ

ಸೆಪ್ಟೆಂಬರ್ 18ಕ್ಕೆ *ಬೆಂಟ್ಲಿ* ರಿಲೀಸ್

ಬೆಂಟ್ಲಿ ಚಿತ್ರದ ಬಿಡುಗಡೆ ಕುರಿತ ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿದ,ಕನ್ನಡದ ಹಿರಿಯ ನಟಿ ಶೃತಿಯವರು ಮಾತನಾಡಿನಿರ್ಮಾಪಕ ಮತ್ತು ಹೀರೋ ಇಬ್ಬರು ನಮ್ಮ ಜೊತೆಗೆ ಇಲ್ಲೆ ಇದ್ದಿದ್ರೆ ಈ ಇವೆಂಟ್ ಬಹಳ ಜೋರಾಗಿ ನಡೀತಾ ಇತ್ತು,ಒಬ್ಬ ಕಲಾವಿದೆಯಾಗಿ ನಾನು ಬೆಂಟ್ಲಿ ಚಿತ್ರದ ಪ್ರಚಾರಕ್ಕೆ ಬಂದಿದ್ದೀನಿ,ತುಂಬಾ ವಿಭಿನ್ನವಾದ ಪಾತ್ರ ನನ್ನದು,ತುಂಬಾ ವರ್ಷ ಕಾಡುವ ಚಿತ್ರದ ಪಾತ್ರ ನಾನು ಮಾಡಿದ್ದೇನೆ.ಚಿತ್ರ ಶುರುವಾಗಿ ಬಹಳ ವರ್ಷ ಆಯ್ತು.ನಿರ್ಮಾಪಕರಾದ ಆನೇಕಲ್ ಬಾಲರಾಜ್ ಇಲ್ಲ,ಹೀರೋ ಸಂತೋಷ್ ಬಾಲರಾಜ್ ಇಬ್ಬರು ದೈಹಿಕವಾಗಿ ನಮ್ಮ ಜತೆ ಇಲ್ಲ,ಆದ್ರೂ ಬೆಂಟ್ಲಿ ಚಿತ್ರ […]

ಕ್ರೀಡೆ | ಆಧ್ಯಾತ್ಮ | ರಾಜಕೀಯ

ದಾಸರೆಂದರೆ ಪುರಂದರ ದಾಸರಯ್ಯ

          ಆ ಶರಣರು ಹಾಡಿದ ಪದ ಯಾವುದು ಎಂದು ಕೇಳಿದಾಗ ದಾಸ ಪುರಂದರ ದಾಸರು ಹಾಡಿದ ಪದವಧು- ಇದು ಭಾಗ್ಯ, ಇದು ಭಾಗ್ಯ’ ಇದು ಭಾಗ್ಯವಯ್ಯ,ಇದು ಭಾಗ್ಯವಯ್ಯ ll ಪದುಮನಾಭನ ಪಾದ ಭಜಿಸೆ ಸುಖವಯ್ಯಉದುಮನಾಭನ ಪಾದ ಭಜಿಸೆ ಸುಖವಯ್ಯಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯಇದು ಭಾಗ್ಯವಯ್ಯ ll ಕಲ್ಲಾಗಿ ಇರಬೇಕು ಮಣ್ಣಿನ ಭವ ತೊರೆಯೊಳಗೆಬಿಲ್ಲಾಗಿ ಇರಬೇಕು ಬಲ್ಲವರೊಳುಮೆಲ್ಲಗೆ ಮಾಧವನ ಮನವ ಮೆಚ್ಚಿಸಬೇಕುಮೆಲ್ಲಗೆ ಮಾಧವನ ಮನವ ಮೆಚ್ಚಿಸಬೇಕು ಬೆಲ್ಲವಾಗಿರಬೇಕು ಬಂಧು ಜನರೊಳಗೆಬೆಲ್ಲವಾಗಿರಬೇಕು ಬಂದು ಜನರೊಳಗೆಇದು ಭಾಗ್ಯ ಇದು […]

ಸಿನಿಮಾ

ರಶ್ಮಿಕಾ – ವಿಜಯ್ *ರಣಬಾಲಿ*

ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಕಾಂಬಿನೇಷನ್‌ನ ‘ರಣಬಾಲಿ’ ಟೀಸರ್ ರಿಲೀಸ್: ದಸರಾ ಹಬ್ಬಕ್ಕೆ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಅದ್ಧೂರಿ ಬಿಡುಗಡೆ! ಹೈದರಾಬಾದ್: ತೆಲುಗು ಚಿತ್ರರಂಗದ ಸ್ಟಾರ್ ನಟ ವಿಜಯ್ ದೇವರಕೊಂಡ ಹಾಗೂ ನಿರ್ದೇಶಕ ರಾಹುಲ್ ಸಂಕೃತ್ಯನ್ ಕಾಂಬಿನೇಷನ್‌ನಲ್ಲಿ ಅತ್ಯಂತ ಅದ್ಧೂರಿಯಾಗಿ ಮೂಡಿಬರುತ್ತಿರುವ ಪ್ಯಾನ್-ಇಂಡಿಯಾ ಆ್ಯಕ್ಷನ್ ಎಪಿಕ್ ‘ರಣಬಾಲಿ’ ಚಿತ್ರದ ಬಹುನಿರೀಕ್ಷಿತ ಟೀಸರ್ ಬುಧವಾರ ಸಂಜೆ ಬಿಡುಗಡೆಯಾಗಿದೆ. 1854 ರಿಂದ 1878ರ ನಡುವಿನ ಬ್ರಿಟಿಷ್ ಆಳ್ವಿಕೆಯ ಕಾಲಘಟ್ಟದಲ್ಲಿ ರಾಯಲಸೀಮೆ ಪ್ರಾಂತ್ಯದಲ್ಲಿ ನಡೆದ ರೋಚಕ ನೈಜ ಘಟನೆಗಳನ್ನು ಆಧರಿಸಿ ಈ ಪಿರಿಯಾಡಿಕ್ ಡ್ರಾಮಾವನ್ನು […]

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.