Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

Month: September 2026

ಕ್ರೀಡೆ | ಆಧ್ಯಾತ್ಮ | ರಾಜಕೀಯ

ಶ್ರವಣ ಕುಮಾರನ ಪದ ಹಾಡೋಕೆ ಶುರು….!!

“ಹೇ ಗೊಂದಳಿಗ್ಯಾ ಸುಮ್ಮನೆ ಬೀಳು.ಅದೆಲ್ಲ ನಿನಗ್ಯಾಕೆ ಬೇಕು. ನಿನಗೂ ರೊಕ್ಕ ಕೊಡವಾ ನಾನ, ಅವರಿಗೂ ರೊಕ್ಕ ಕೊಡವ ನಾನ. ಇಲ್ಲದ ಕಾರಬಾರ ಮಾಡ್ಬೇಡ ಸುಮ್ಮನ ಬೀಳು ” ಅಂದ ಗೋಪಾಲ. ಅಷ್ಟು ಅಂದಿದ್ದೆ ತಡ ಗೊಂದಲಿಗ ಮಿಸಗ್ಯಾಡಲಾರದಂಗ ಮಲಗಿಕೊಂಡು ಬಿಟ್ಟ. ಅಲ್ಲಿಂದ ನಾನು ಹುಡುಕಾಡಿ ಪದ ಹಿಡದಿನ್ರಿ. “ಕಲ್ಪಿತ ನಡೆಯುವ ಕತಿಯ ಕೇಳಿರಿಕುಡಿಯಲಿಲ್ಲ ಭಕ್ತಿ ಬ್ರಹ್ಮಾಂಡ ಎಂಬುದುಉರಿಯತೈತಿ ಹೆಚ್ಚಾತು ಉಷ್ಣತೆಗಟ್ಟಿಯಾದ ಗಂಡು ಬೀಜ ಕರಗಿ ನೀರಾದಿತುಹುಚ್ಚಾಟ ನಡೆದೈತಿ, ಸೊನ್ನೆಯ ಮೇಲೆ ತಿಳಿಬೇಕಪ್ಪಮಣ್ಣು ಹೋರುವ ಕತ್ತಿ ನಡವಾಗಿದೆ ನಡ […]

ಸಿನಿಮಾ ಸೀರಿಯಲ್

ಶಾನ್ – ಸಾನ್ಯ ಅಯ್ಯರ್ — ವಿಷ್ಣುವಲ್ಲಭ

ಸಾಹಸ ಸಿಂಹ ಅಭಿನಯ ಭಾರ್ಗವ ಡಾಕ್ಟರ್ ವಿಷ್ಣುವರ್ಧನ ರವರ ಯಜಮಾನ ಚಿತ್ರವನ್ನ ಪ್ರೀತಿ ಮತ್ತು ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತಿದ್ದೇನೆ, ಬಹುಶಹ ಅದು ವಿಜಯಪುರ ಜಿಲ್ಲೆಯಲ್ಲಿರುವ ಲಕ್ಷ್ಮಿ ಥಿಯೇಟರ್, ಆಗಷ್ಟೇ ಬಿಡುಗಡೆಯಾಗಿ ಸೂಪರ್ ಹಿಟ್ ಸೆಲೆಬ್ರೇಶನ್ ನಲ್ಲಿದ್ದ ಯಜಮಾನ ಚಿತ್ರವನ್ನ ನಾನು ನೋಡಿದ್ದು ನನ್ನ ಅಜ್ಜಿ ಮತ್ತು ತಾಯಿಯವರ ಜೊತೆಗೆ, ಸುಮಾರು 25ಕ್ಕೂ ಹೆಚ್ಚು ವರ್ಷಗಳ ಹಿಂದೆ ನೋಡಿದ ಯಜಮಾನ ಚಿತ್ರ, ಇವತ್ತಿಗೂ ಒಂದು ಮಧುರವಾದ ಫ್ರೆಶ್ ಫೀಲನ್ನೇ ಕೊಡುತ್ತದೆ, ಇಂಥದ್ದೊಂದು ಅದ್ಭುತ ಚಿತ್ರವನ್ನ ಕನ್ನಡಕ್ಕೆ ಕೊಟ್ಟ ನಿರ್ಮಾಪಕ ರೆಹಮಾನ್ […]

ಸಿನಿಮಾ ಸೀರಿಯಲ್

ಗಾಂಧಿ ಜಯಂತಿಯಂದು –*ಹುಲಿಬೀರ ರಿಲೀಸ್*

ಕರ್ನಾಟಕದ ಯಾವುದೇ ಮೂಲೆಯಲ್ಲಿ ಆಗಲಿ ಯಾವುದೇ ಭಾಗದಲ್ಲಾಗಲಿ ಅಥವಾ ಯಾವುದೇ ಜಾಗಗಳಲ್ಲಾಗಲಿ ಸಿನಿಮಾಗೆ ಸಂಬಂಧಪಟ್ಟಂತಹ ಪತ್ರಿಕಾಗೋಷ್ಠಿಗಳು ಇವೆಂಟ್ಗಳು ಆಡಿಯೋ ಬಿಡುಗಡೆ ಕಾರ್ಯಕ್ರಮಗಳು ಹಾಗೆ ಇನ್ನಿತರ ಯಾವುದೇ ಮನರಂಜನ ಕಾರ್ಯಕ್ರಮಗಳು ನಡೆಯುವಂತಹ ಸಂದರ್ಭದಲ್ಲಿ, ಆ ಕಾರ್ಯಕ್ರಮಕ್ಕೆ ಬಂದಂತಹ ಚಿತ್ರ ಕಲಾವಿದರು ತಂತ್ರಜ್ಞರು ಹಾಗೂ ನಿರ್ಮಾಪಕರು ಮಾತನಾಡುವಾಗ ಯಾವುದಾದರೂ ಒಂದು ಕಡೆ ಉತ್ತರ ಕರ್ನಾಟಕವನ್ನು ಉತ್ತರ ಕರ್ನಾಟಕದ ಸಿನಿಮ ರಸಿಕರನ್ನು ಹಾಗೂ ಸಿನಿಮಾ ಉತ್ಸಾಹಿಗಳನ್ನು ಅವರು ನೆನೆಯದೇ ತಮ್ಮ ಮಾತನ್ನ ಮುಗಿಸುವುದಿಲ್ಲ, ಇತ್ತೀಚಿಗೆ ಕನ್ನಡದಲ್ಲಿ ಬಿಡುಗಡೆಯಾದಂತಹ ಬಹಳಷ್ಟು ದೊಡ್ಡ ದೊಡ್ಡ […]

ಸಿನಿಮಾ ಸೀರಿಯಲ್

ಲೈಫ್ ಈಸ್ ಬ್ಯೂಟಿಫುಲ್

ಶುಕ್ರವಾರ ಬಂದರೆ ಸಾಕು,ಅದರಲ್ಲೂ ಬೆಳಗಿನ 10.30ರ ಒಂದು ಶೋ,ಅಸಂಖ್ಯಾತ ಕಲಾವಿದರಿಗೆ,ಅಸಂಖ್ಯಾತ ತಂತ್ರಜ್ಞರಿಗೆ ಒಂದು ಲೈಫ್ ಟರ್ನಿಂಗ್ ಪಾಯಿಂಟ್ ಆಗಿ ಅವರವರ ಜೀವನವನ್ನು ಚೇಂಜ್ ಮಾಡುತ್ತದೆ,ಅಲ್ಲಿಂದ ಜೀವನ ಹೊಸಜೀವನ ವಾಗಿ ಬದಲಾಗುತ್ತದೆ ಹಾಗೇ ಹೊಸದೊಂದು ಅವಕಾಶ,ಮತ್ತೊಂದು ಹೊಸದೊಂದು ಕನಸು ಚಿಗುರೊಡೆಯುತ್ತದೆ,ಅಲ್ಲಿಂದ ಉದ್ಯಮದಲ್ಲಿ ಒಂದಷ್ಟು ಹೊಸ ಚಿತ್ರಗಳ ಚಟುವಟಿಕೆಗಳು ಆರಂಭವಾಗುತ್ತವೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ,ಮೈ ಆಟೋಗ್ರಾಫ್ ಚಿತ್ರದಲ್ಲಿನ ಹಾಡುಸವಿಸವಿ ನೆನಪು ಸಾವಿರ ನೆನಪು,ಸಾವಿರ ಕಾಲಕು ಸವಿಯದ ನೆನಪು, ಈ ಅದ್ಬುತ ಹಾಡನ್ನು ನೆನಪಿಸಿಕೊಳ್ಳಲು ಕಾರಣ.ಕನ್ನಡದ ಪ್ರತಿಭಾವಂತ ನಟ […]

ಸಿನಿಮಾ ಸೀರಿಯಲ್

ಚೆಲುವೆ ಕೇಳೇ ಚೆಲುವೆ

ರಂಗಭೂಮಿ ಚಿರುತೆರೆ ಹಾಗೂ ಹಿರಿತೆರೆಯಲ್ಲಿ ತನ್ನ ವಿಶಿಷ್ಟ ಅಭಿನಯದಿಂದ ಗಮನ ಸೆಳೆದಿರುವಂತಹ ನಟ ದೀಕ್ಷಿತ್ ಶೆಟ್ಟಿ, ಇತ್ತೀಚಿಗಷ್ಟೇ ದೀಕ್ಷಿತ್ ಶೆಟ್ಟಿ ಅವರನ್ನು ಮಾತನಾಡುವಂತಹ ಸಂದರ್ಭದಲ್ಲಿ, ನಿಮ್ಮ ವಿಡಿಯೋ ಚಿತ್ರದ ಜೊತೆಗೆ ನೀವು ಮಾಡುತ್ತಿರುವಂತಹ ಪ್ರಾಜೆಕ್ಟ್ ಯಾವವು ಯಾವೆಲ್ಲ ಹಂತದಲ್ಲಿವೆ ಎಂದು ಕೇಳಿದಾಗ, ದೀಕ್ಷಿತ್ ಶೆಟ್ಟಿ ತುಂಬಾ ಕಾತುರದಿಂದ ಹೇಳಿದಂತಹ ಮಾತು, ಕೆಬಿಎಂ ನಿರ್ಮಾಣದಲ್ಲಿ ಬರುತ್ತಿರುವಂತಹ ಪವನ್ ಒಡೆಯರ್ ನಿರ್ದೇಶನದ ಬೇಲ್ ಚಿತ್ರದ ಬಗ್ಗೆ. ಸ್ಯಾಂಡಲ್ವುಡ್ ನಲ್ಲಿ ಗೂಗ್ಲಿ ಮಾಸ್ಟರ್ ಎಂದೇ ಖ್ಯಾತಿಯನ್ನು ಪಡೆದಿರುವಂತಹ, ನಿರ್ದೇಶಕ ಪವನ್ ಒಡೆಯರ್ […]

ಸಿನಿಮಾ ಸೀರಿಯಲ್

ಪ್ರೇಮದ ಊರಲಿ ಶ್ರೀರಾಮ್

ಪ್ರೇಕ್ಷಕರನ್ನಾಗಲಿ ಅಥವಾ ಅಭಿಮಾನಿ ದೇವರುಗಳನ್ನಾಗಲಿ ರಂಜಿಸಬೇಕಾದರೆ ಅವರ ಮನಸ್ಸನ್ನ ತಟ್ಟಬೇಕಾದರೆ ಅವರ ಹೃದಯಕ್ಕೆ ಹತ್ತಿರವಾಗಬೇಕೆಂದರೆ,ಮೊದಲು ನೋಡುಗರನ್ನ ಆಕರ್ಷಣೆ ಮಾಡಬೇಕು, ಉದಾಹರಣೆಗೆ ಕಿರು ಚಿತ್ರಗಳಾಗಲಿ ಸಿನಿಮಾಗಳಾಗಲಿ ನಾಟಕಗಳಾಗಲಿ ಅಥವಾ ಮನೋರಂಜನೆಗೆ ಸಂಬಂಧಪಟ್ಟ ಯಾವುದೇ ಆಯಾಮದ ಪ್ರದರ್ಶನಗಳಾಗಲಿ ಅವುಗಳಲ್ಲಿ, ಪ್ರೇಕ್ಷಕರನ್ನ ಮುಟ್ಟುವ ಸಂಭಾಷಣೆಗಳು ಇರಬೇಕು, ಇಲ್ಲ ಹಾಡುಗಳು ಇರಬೇಕು, ಅಥವಾ ಒಳ್ಳೆಯ ಕಥಾ ವಸ್ತು ಅದಾಗಿರಬೇಕು. ಸಿನಿಮಾಗಳ ವಿಚಾರವಾಗಿ ಹೇಳುವುದಾದರೆ,ಅದು ಯಾರದೇ ಚಿತ್ರವಾಗಲಿ, ಕಲಾವಿದರು ಹೊಸಬರಾಗಿದ್ದಾರೋ ಅಥವಾ ಹಳಬರಾಗಿದ್ದಾರೋ ಅಥವಾ ಸೂಪರ್ ಸ್ಟಾರ್ಗಳೆ ಆಗಿದ್ದಾರೋ, ಇದೆಲ್ಲವೂ ಎಷ್ಟು ಮ್ಯಾಟರ್ ಆಗುತ್ತದೆಯೋ […]

ಸಿನಿಮಾ ಸೀರಿಯಲ್

ಡಾಲಿ ಪುಟ್ಟಮಲ್ಲಿ ಸಾಂಗ್

ಡಾಲಿ ಧನಂಜಯ್ ಯಾಕೆ ಸ್ಪೆಷಲ್ ??ಡಾಲಿ ಧನಂಜಯ್ ಅವರ ಬಗ್ಗೆ ಯಾವುದೇ ಪತ್ರಿಕೆಯಲ್ಲಾಾಗಲಿ ಅಥವಾ ಸಾಮಾಜಿಕ ಜಾಲತಾಣಗಳಲ್ಲಾಗಲಿ ತುಂಬಾ ಜನ ಪ್ರೀತಿಯಿಂದ ಬರೆದಾಗ ಅದಕ್ಕೆ ಒಂದಷ್ಟು, ಪ್ರತಿಕ್ರಿಯೆಗಳು ವ್ಯಕ್ತವಾಗುತ್ತವೆ ಅದರಲ್ಲಿ ಈ ಒಂದು ಪದ ಇದ್ದೇ ಇರುತ್ತದೆ ಅಂತ ?? ಜಯನಗರ ಫೋರ್ತ್ ಬ್ಲಾಕ್ ಎಂಬ ಶಾರ್ಟ್ ಫಿಲಂ ಬಗ್ಗೆ ಯಾರೇ ಮಾತನಾಡಲಿ ಎಲ್ಲಿಯೇ ಮಾತನಾಡಲಿ ಅಲ್ಲಿ ನಿರ್ದೇಶಕ ಸತ್ಯ ಪ್ರಕಾಶ್ ಜೊತೆಗೆ ಡಾಲಿ ಧನಂಜಯ್ ಅವರ ಹೆಸರು ಇದ್ದೇ ಇರುತ್ತದೆ ಕಾರಣ ಆ ಶಾರ್ಟ್ ಫಿಲಂನ […]

ಸಿನಿಮಾ

ಲವ್ Towords ಫ್ಯಾಮಿಲಿ

ಲವ್ Towords ಫ್ಯಾಮಿಲಿ ಚಿತ್ರದ ಹಾಡಿನ ಬಿಡುಗಡೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದ ಜೂನಿಯರ್ ಕ್ರೇಜಿಸ್ಟಾರ್ ಮನೋರಂಜನ್ ಮಾತನಾಡಿ,ನಿರ್ದೇಶಕ ಚಂದ್ರ ಮೋಹನ್ ತುಂಬಾ ಒಳ್ಳೆಯ ಕೆಲಸಗಾರ ಅಂತಾ ಗೊತ್ತು,ಅವ್ರು ನಮ್ಮ ತಂದೆಯವರ ಜೊತೆಗೂ ಕೆಲಸ ಮಾಡಿದ್ದಾರೆ,ಹಾಡು ಚೆನ್ನಾಗಿದೆ,ತುಂಬಾ ಫ್ರೆಶ್ ಆಗಿದೆ ಕಲರ್ ಫುಲ್ ಆಗಿದೆ,ನಾಯಕ ಧೀರಜ್ ತುಂಬಾ ಪ್ರಾಮಿಸಿಂಗ್ ಆಗಿ ಕಾಣ್ತಾ ಇದಾರೆ ಎಂದು ಶುಭ ಹಾರೈಸಿದರು,ಅದೇ ರೀತಿಯಾಗಿ ಮತ್ತೊಬ್ಬ ಮುಖ್ಯ ಅಥಿತಿ ಜನನಾಯಕ ಪ್ರಮೋದ್ ಶ್ರೀನಿವಾಸ ಮಾತನಾಡಿ,ಕೈಲಾಸ ದೊಡ್ಡದಲ್ಲ ಕಾಯಕ ದೊಡ್ದದು ಯಾವುದು ಕೂಡಾ ಒಮ್ಮೆಲೇ […]

ಕ್ರೀಡೆ | ಆಧ್ಯಾತ್ಮ | ರಾಜಕೀಯ

ಮೊದಲಿನ ಅಕ್ಷರ ಏನು …?

“ನಿನ್ನ ಮಾತು ಯಾರವ ಮೀರಾಂವ ಹೇಳು ” ಅಂದಾರ . ಅವರಿಗೆ ಒಳ್ಳೆ ಮಾತಿಲೇ ಹೇಳು ಕೇಳಲಿಲ್ಲಂದ್ರ ಸುತಿ ಚೌಡ್ಕಿ ಎಲ್ಲಾ ಕಸ್ತು ಇಟ್ಬಿ ಬಿಡು ಅಂತ ಊರ ದೇಸಾಯಿ ಅವರು ಹೇಳಿಬಿಟ್ಟರು. ಈ ಕಡೆ ನಾವು ಗಾಡಿ ಕೊರಳು ಕಟ್ಟಿ ಮರಳಿ ಊರ ಕಡೆಗೆ ಬರಲು ಸಿದ್ದರಾದೆವು . ಆ ತಲಾಟಿ ಗೋಪಾಲ ನಮ್ಮನ್ನು ಕಾಯುತಿದ್ರು. ನಮ್ಮ ಕಾಕಾ ಜೋಗ ಅನ್ನೋದ್ರಾಗ ಬಂದಬಿಟ್ರಲ್ಲ ಇಬ್ಬರು. ಆವಾಗ ನಾ ಬಾಳ ಹಗರ ಇದ್ದೆ ನನ್ನ ನೋಡಿದವರ “ಏ […]

ರಿವ್ಯೂ ಸಿನಿಮಾ

ಹೃದಯ ತಟ್ಟುವ ಕಹಾನಿ — *A DATE*

ಚಿತ್ರ : A DATE ನಿರ್ದೇಶನ : ವಿಮಲ್ ರಾಜ್ ಎನ್ ನಿರ್ಮಾಪಕರು : ವೀಕೆಂಡ್ ಶಾರ್ಟ್ ಸ್ಟುಡಿಯೋಸ್ ಕಲಾವಿದರು : ಸುಜನಿತ್ ಶೆಟ್ಟಿ – ಅಶ್ವಿನಿ ಶಣೈ ಸುಂದರವಾದ ಹುಡುಗಿ ಒಬ್ಬಳನ್ನು ಆಕೆಗಿಂತಲೂ ಸುಂದರವಾದ ಕರ್ನಾಟಕದ ಹುಡುಗ ಕಾರ್ತಿಕ್ ,ತನ್ನ ಜೊತೆಗೆ ಒಂದು ದಿನ DATE ಗೆ ಅಂತ ಕರೆದುಕೊಂಡು ಹೋಗುತ್ತಾನೆ,ಹುಡುಗಿ ಮೂಲ ಪಂಜಾಬ್,ಅಪ್ಪ ಪಂಜಾಬಿ ಆದರೆ ಆಕೆಯ ಅಮ್ಮ ಕರ್ನಾಟಕದವಳು,ಆ ಹುಡುಗಿಯ ಹೆಸರು ಮೋನಿಷಾ ಆಕೆಗೆ ಕನ್ನಡ ಸ್ವಲ್ಪ ಸ್ವಲ್ಪ ಬರುತ್ತೆ, ಅಷ್ಟಕ್ಕೂ ಮೋನಿಷಾ […]

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.