Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

Tag: kannada

ರಿವ್ಯೂ ಸಿನಿಮಾ

ಬೆಂಟ್ಲಿ Film Review

ಬೆಂಟ್ಲಿ Film Review. !! ರೇಟಿಂಗ್ 3 / 5 !! ರವೀ ಸಾಸನೂರ್ !!MasterNews365.Com !! ಚಿತ್ರ: ಬೆಂಟ್ಲಿ !! ನಿರ್ಮಾಪಕರು : ಶ್ವೇತಾ ಬಾಲರಾಜ್ !! ನಿರ್ದೇಶನ : ಸಂತೋಷ್ ಬಾಲರಾಜ್ !! ಸಂಗೀತ : ಜುಡಾ ಸ್ಯಾಂಡಿ !! ಛಾಯಾಗ್ರಹಣ : ಕೆಕೆ & ಗುಂಡ್ಲುಪೇಟೆ ಸುರೇಶ್ !! ಕಲಾವಿದರು : ಸಂತೋಷ್ ಬಾಲರಾಜ್,ಸಿಮ್ರನ್ ನಾಟೇಕರ್,ಶೃತಿ,ಚರಣ್ ರಾಜ್,ಬಲರಾಜ್ ವಾಡಿ,ವಾಣಿಶ್ರೀ,ಉಗ್ರಂ ರವಿ ಮುಂತಾದವರು !! ಗಣಪ ದಂತಹ ಸೆನ್ಸಿಬಲ್ ಹಿಟ್ ಚಿತ್ರ ಕೊಟ್ಟ ನಾಯಕ, […]

ಸಿನಿಮಾ

ರಾಯಚೂರು To ಪ್ಯಾನ್ ಇಂಡಿಯಾ *ಜನ್ಮೋತ್ಸವ*

ಭಾರತದಲ್ಲಿ ಚಳುವಳಿಗಳ ಹುಟ್ಟಿಗೆ ಕಾರಣರಾದ, ನಾಯಕಲೋಕಮಾನ್ಯ ಬಾಲಗಂಗಾಧರ ತಿಲಕರನ್ನ ನೆನೆಯುತ್ತಾ.ಸಾರ್ವಜನಿಕ ಗಣೇಶೋತ್ಸವ. ಭಾದ್ರಪದ ಶುಕ್ಲ ಚತುರ್ಥಿಯಿಂದ ಹಿಡಿದು ಅನಂತ ಚತುರ್ದಶಿಯವರೆಗಿನ ೧೧ ದಿನಗಳ ಈ ಉತ್ಸವ, ಖಾಸಗೀ ಧಾರ್ಮಿಕ ಆಚರಣೆಯನ್ನು ಜನಸಾಮಾನ್ಯರು ಒಟ್ಟುಗೂಡಿ ಆಚರಿಸುವ,ನಾಯಕರುಗಳಿಗೆ ಜನಸಾಮಾನ್ಯರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವಾಗಿ ಬದಲಾಯಿಸಿತು.ತಿಲಕರು ಪ್ರಾರಂಭಿಸಿದ ಈ ಪರಂಪರೆ ದೇಶದ ಅನೇಕ ಕಡೆಗಳಲ್ಲಿ,ಇಂದಿಗೂ ಮುಂದುವರಿಯುತ್ತಿದೆ. ಪರದೇಶೀ ವಸ್ತುಗಳನ್ನು ಬಹಿಷ್ಕರಿಸುವಂತೆ ಅವರು ನೀಡಿದ ಕರೆ ಬಹಳಷ್ಟು ಭಾರತೀಯರಲ್ಲಿ ದೇಶಭಕ್ತಿಯನ್ನು ಉಕ್ಕಿಸಿತು. ಕರ್ನಾಟಕದಾದ್ಯಂತ ಗೌರಿ ಗಣೇಶ ಹಬ್ಬವನ್ನು, ಅತ್ಯಂತ ಶ್ರದ್ಧೆ ಭಕ್ತಿಯಿಂದ ಮಾಡುತ್ತಾರೆ, […]

ಸಿನಿಮಾ

ಜಾಕ್ ಪಾಟ್ ಗುರುನಂದನ್

ಕನ್ನಡ ಚಲನಚಿತ್ರ ರಂಗದಲ್ಲಿ ಬಹಳಷ್ಟು ನಾಯಕನಟರು ತಮ್ಮ ವಿಶಿಷ್ಟ ಅಭಿನಯ ಹಾಗೂ ವಿನೂತನ ಪ್ರಯತ್ನಗಳೊಂದಿಗೆ ತಮ್ಮದೇ ಆದಂತಹ ಸಿನಿ ಕೇರಿಯರನ್ನು ಕಟ್ಟಿಕೊಂಡು ಮಾಡಿಕೊಂಡು ಬಂದಿರುತ್ತಾರೆ, ಕೆಲವು ನಾಯಕನಟರು ಹಾಸ್ಯ ಪ್ರಧಾನ ಚಿತ್ರಗಳ ಮೂಲಕ ಎಲ್ಲರ ಗಮನ ಸೆಡೆದರೆ, ಕೆಲವು ನಾಯಕನಟರು ಸಾಹಸಮಯ ಚಿತ್ರಗಳನ್ನು ಮಾಡುವುದರ ಮೂಲಕ ಅಭಿಮಾನಿಗಳಿಗೆ ಖುಷಿ ಕೊಡುತ್ತಾರೆ, ಇನ್ನೂ ಕೆಲವರು ಪೊಲೀಸ್ ಆಫೀಸರ್ ಪಾತ್ರಧಾರಿಗಳಾಗಿ, ಕೆಲವರು ಸಸ್ಪೆನ್ಸ್ ಮಿಶ್ರಿತ ಹಾರರ್ ಶೈಲಿಯ ಚಿತ್ರಗಳನ್ನು ಮಾಡುತ್ತಾ ತಮ್ಮದೇ ಆದಂತಹ ಟ್ರೆಂಡ್ ಸೆಟ್ ಮಾಡುವುದರ ಜೊತೆಗೆ, ವೀಕ್ಷಕರ […]

ಸಿನಿಮಾ

ಸೆಪ್ಟೆಂಬರ್ 18ಕ್ಕೆ *ಬೆಂಟ್ಲಿ* ರಿಲೀಸ್

ಬೆಂಟ್ಲಿ ಚಿತ್ರದ ಬಿಡುಗಡೆ ಕುರಿತ ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿದ,ಕನ್ನಡದ ಹಿರಿಯ ನಟಿ ಶೃತಿಯವರು ಮಾತನಾಡಿನಿರ್ಮಾಪಕ ಮತ್ತು ಹೀರೋ ಇಬ್ಬರು ನಮ್ಮ ಜೊತೆಗೆ ಇಲ್ಲೆ ಇದ್ದಿದ್ರೆ ಈ ಇವೆಂಟ್ ಬಹಳ ಜೋರಾಗಿ ನಡೀತಾ ಇತ್ತು,ಒಬ್ಬ ಕಲಾವಿದೆಯಾಗಿ ನಾನು ಬೆಂಟ್ಲಿ ಚಿತ್ರದ ಪ್ರಚಾರಕ್ಕೆ ಬಂದಿದ್ದೀನಿ,ತುಂಬಾ ವಿಭಿನ್ನವಾದ ಪಾತ್ರ ನನ್ನದು,ತುಂಬಾ ವರ್ಷ ಕಾಡುವ ಚಿತ್ರದ ಪಾತ್ರ ನಾನು ಮಾಡಿದ್ದೇನೆ.ಚಿತ್ರ ಶುರುವಾಗಿ ಬಹಳ ವರ್ಷ ಆಯ್ತು.ನಿರ್ಮಾಪಕರಾದ ಆನೇಕಲ್ ಬಾಲರಾಜ್ ಇಲ್ಲ,ಹೀರೋ ಸಂತೋಷ್ ಬಾಲರಾಜ್ ಇಬ್ಬರು ದೈಹಿಕವಾಗಿ ನಮ್ಮ ಜತೆ ಇಲ್ಲ,ಆದ್ರೂ ಬೆಂಟ್ಲಿ ಚಿತ್ರ […]

ಸಿನಿಮಾ

ಏನಿದು ? ಗಾಡ್ ಪ್ರಾಮಿಸ್ !!

ಪ್ರಾಮಿಸ್ ಅನ್ನುವ ಪದವೇ ತುಂಬಾ ಎಮೋಷನಲ್ ಬಾಂಡಿಂಗನ ಕ್ರಿಯೇಟ್ ಮಾಡುತ್ತದೆ, ದೇಶದ ಹಿತಕ್ಕಾಗಿ ದೇಶಕ್ಕಾಗಿ, ದೇಶದ ನಾಗರೀಕರಾಗಿ ನಮ್ಮ ಪ್ರಾಣವನ್ನು ಕೊಟ್ಟಾದರೂ ಸರಿ ನಾವು ಹೋರಾಡುತ್ತೇವೆ ಎಂದು ಸೈನಿಕರು ಭಾರತ ಮಾತೆಗೆ ಮಾಡುವಂತಹ ಪ್ರಾಮಿಸ್, ಭೂಮಿ ತಾಯಿಯನ್ನು ನಂಬಿ ನಿಸರ್ಗವನ್ನು ನಂಬಿ ತಮ್ಮ ಭೂಮಿಯಲ್ಲಿ, ಒಳ್ಳೆಯ ಬೆಳೆಗಳನ್ನು ಬೆಳೆದು ನಾನು ಎಲ್ಲಾ ಮನುಷ್ಯರಿಗೂ ಕೊಡುತ್ತೇನೆಂದು ರೈತರು ಮಾಡುವ ಪ್ರಾಮಿಸ್,ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಮಕ್ಕಳು ಮಾಡುವಂತಹ ಪ್ರಾಮಿಸ್, ರಕ್ಷಾಬಂಧನದ ದಿನ ಸಹೋದರಿಯರಿಗೆ ಅಣ್ಣ,ನಾನು ನಿಮ್ಮನ್ನು ರಕ್ಷಣೆ ಮಾಡುತ್ತೇನೆ […]

ವಿಶೇಷ ಸಮಾಚಾರ ಸಿನಿಮಾ

ಅಕ್ಕ – ಸಿನಿಗನ್ನಡ ಚಿತ್ರೋತ್ಸವ 2026

ಅಕ್ಕ – ಸಿನಿಗನ್ನಡ ಚಿತ್ರೋತ್ಸವ 2026 ಪ್ರಶಸ್ತಿ ಪ್ರಧಾನ ಸಮಾರಂಭ ನಡೆದಿದ್ದು. ಇದೇ ಸಂದರ್ಭದಲ್ಲಿ ಈ ಬಾರಿಯ ಅಕ್ಕ ಸಮ್ಮೇಳನದಲ್ಲಿ ಪ್ರದರ್ಶನವಾಗಲಿರುವ ಹತ್ತು ಚಿತ್ರಗಳ ಘೋಷಣೆ ಸಹ ಆಯಿತು.ಆ ಚಿತ್ರಗಳು ಈ ಕೆಳಗಿನಂತಿವೆ ಅಮರ ಪ್ರೇಮಿ ಅರುಣ್ ಏಳುಮಲೆ ನಡುಬೆಟ್ಟು ಅಪ್ಪಣ್ಣ ನಿಮ್ಮ ವಸ್ತುಗಳಿಗೆನೀವೇ ಜವಾಬ್ದಾರರು ಪಿದಾಯಿ ಬಿಳಿ ಚುಕ್ಕಿ ಹಳ್ಳಿ ಹಕ್ಕಿ ಮಹಿಮಾ ಶ್ರೀ ಜಗನ್ನಾಥ ದಾಸರು ಪಾರ್ಟ್ 2 ಕ್ಷಮೆಯಿರಲಿ ತಂದೆ 4 ಬೈ 4 ಚಲನಚಿತ್ರೋತ್ಸವದ ನಿರ್ದೇಶಕರಾದ ಪಿ.ಶೇಷಾದ್ರಿ ಮಾತನಾಡಿ,ನಾನು ಅಮೆರಿಕ ಕೇ […]

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.