ರುದ್ರಾಭಿಷೇಕಂ ಟ್ರೈಲರ್ !!
ಪ್ಯಾನ್ ಇಂಡಿಯಾ ಕ್ರಿಯೇಶನ್ಸ್ ವಿಜಯಪುರ ಅರ್ಪಿಸುವ,9 ಜನ ನಿರ್ಮಾಪಕರು ಸೇರಿ ಮಾಡಿರುವ ಚಿತ್ರ ರುದ್ರಾಭಿಷೇಕo. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಹಾಡುಗಳು ಮತ್ತು ಪೋಸ್ಟರ್ ಎಲ್ಲ ಕಡೆ ಸದ್ದು ಮಾಡುತ್ತಿದ್ದು, ಚಿತ್ರ ಸೆಪ್ಟೆಂಬರ್ 25ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಬೆಂಗಳೂರು ಕುಮಟಾ ಕರಾವಳಿ ಸುತ್ತಮುತ್ತಲು ಈ ಚಿತ್ರದ ಚಿತ್ರೀಕರಣ ಮಾಡಲಾಗಿದೆ ಎಂದು ನಿರ್ದೇಶಕರು ವಿವರಿಸಿದರು. ಟ್ರೈಲರ್ ನಲ್ಲಿ ಏನಿಲ್ಲ,ಎಲ್ಲವೂ ಇದೆ,ತಾನಿದ್ದ ಹಳ್ಳಿ,ಅಲ್ಲಿಯ ಜನರ ರಕ್ಷಣೆಗಾಗಿ ಎಂಥದ್ದೇ ಆದರೂ ರಿಸ್ಕ್ ತೆಗೆದುಕೊಳ್ಳಲು ಸಿದ್ದನೀಡುವ ನಾಯಕ,ಆಗಾಗ ಊರಲ್ಲಿ ಕಾಣಿಸುವ ಕೆಲವು ಸಮಸ್ಯೆಗಳಿಗೆ ವಿಲನ್ […]

