ಕೋಟಿಗೊಬ್ಬನ ಸಿಂಹ ಘರ್ಜನೆ…!!!
ಹುಟ್ಟಿದಾಗಿನಿಂದ ನಾಗರಹಾವು ಎನ್ನುವಂತಹ ಚಿತ್ರ ತೆರೆ ಕಾಣುವ ತನಕ, ಸಂಪತ್ ಕುಮಾರ್ ಆಗಿದ್ದ ವ್ಯಕ್ತಿ ಒಬ್ಬ ವಿಷ್ಣುವರ್ಧನ ಆಗಿ ರಾರಾರಿಜಿದ್ದು,ತೆರೆಯ ಮೇಲೆ ಸಿಂಹದಂತೆ ಗರ್ಜಿಸಿದ್ದು, ರಾಮಾಚಾರಿ ಪಾತ್ರದ ಮೂಲಕ ಹಿಡಿಯುವ ಸಮೂಹದ ಒಂದು ಶಕ್ತಿಯುತ ಅಸ್ತ್ರವಾಗಿದ್ದು, ಕನ್ನಡ ಚಿತ್ರರಂಗದ ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ಅಚ್ಚಳಿಯದೆ ಉಳಿದಿದೆ. ಅಭಿನಯದಲ್ಲಿ ಭಾರ್ಗವ, ಅಭಿಮಾನಿಗಳ ಪಾಲಿನ ಪ್ರೀತಿಯ ದಾದಾ, ಕನ್ನಡ ಚಿತ್ರರಂಗದ ಹಿರಿಯರ ಪಾಲಿಗೆ ಪ್ರೀತಿಯ ವಿಷ್ಣು,ಎಲ್ಲಾ ಸಹೋದ್ಯೋಗಿಗಳ ಪಾಲಿಗೆ ವಿಷ್ಣುವರ್ಧನ, ಚಿತ್ರರಂಗದಲ್ಲಿನ ಎಲ್ಲಾ ಕಿರಿಯರ ಪಾಲಿಗೆ ವಿಷ್ಣು ಸರ್ – […]

