ಕಿಚ್ಚ ಹೇಳಿರೋ ಫೋಕಸ್ ಸ್ಟೋರಿ
ಹುಟ್ಟೋದ್ಯಾಕೆ ಸಾಯೋದ್ಯಾಕೆಏನಾದರೂ ಸಾಧಿಸಿ ಹೋಗೋಕೆ, ಈಶ್ವರಿ ನಿರ್ಮಾಣ ಸಂಸ್ಥೆಯಲ್ಲಿ ಬಂದಂತಹ ಕ್ರೇಜಿಸ್ಟಾರ್ ವಿ ರವಿಚಂದ್ರನ್ ನಿರ್ದೇಶನ ಮಾಡಿದ್ದ ಶಾಂತಿ ಕ್ರಾಂತಿ ಚಿತ್ರದಲ್ಲಿ ಬರುವಂತಹ ಒಂದು ಹಾಡಿನ ಸನ್ನಿವೇಶದಲ್ಲಿ ಈ ಸಾಹಿತ್ಯವನ್ನು ನಾವು ಕೇಳಬಹುದು,ಇದನ್ನು ಬರೆದವರು ಹಂಸಲೇಖ. ಲೈಫ್ ತುಂಬಾ ಬೋರ್ ಆಗ್ತಿದೆ, ಏನೇ ಮಾಡುವುದಕ್ಕೆ ಹೊರಟರು ಕೆಲಸ ಆಗುತ್ತಿಲ್ಲ, ಅಂದುಕೊಂಡ ಕನಸು ನನಸಾಗಿಲ್ಲ, ಇಟ್ಟ ಹೆಜ್ಜೆಗಳಿಗೆ ಸರಿಯಾದ ದಾರಿ ಸಿಗುತ್ತಿಲ್ಲ ಏನು ಮಾಡುವುದು ಗುರು ಎಂದು, ತಲೆ ಮೇಲೆ ಕೈ ಹೊತ್ತು ಕೂರುವ ಮುಂಚೆ ಶಾಂತಿ ಕ್ರಾಂತಿ […]

